March 28, 2024

Chitradurga hoysala

Kannada news portal

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಧ್ವಜಾರೋಹಣ

1 min read

ಚಿತ್ರದುರ್ಗ: ನಗರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ಜಜರೋಹಣವನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಎನ್.ಮಂಜುನಾಥ್ ನೆರವೇರಿಸಿದರು. ಕಚೇರಿ ವ್ಯವಸ್ಥಾಪಕ ಶಿವರಾಜ್, ಪ್ರಥಮ ದರ್ಜೆ ಸಹಾಯಕ ಶಿವಣ್ಣ, ನಾಗರತ್ನಮ್ಮ ಇದ್ದರು.

About The Author

Leave a Reply

Your email address will not be published. Required fields are marked *