April 25, 2024

Chitradurga hoysala

Kannada news portal

ಕಳ್ಳನನ್ನ ಬೆತ್ತಲೆ ಗೊಳಿಸಿ ಕತ್ತೆ ಮೆರವಣಿಗೆ ಮಾಡಿದ ಅಮಾನವೀಯ ಘಟನೆ

1 min read

ಹಿರಿಯೂರು: ಕಳ್ಳನನ್ನ ಬೆತ್ತಲೆ ಗೊಳಿಸಿ ಕತ್ತೆ ಮೆರವಣಿಗೆ ಮಾಡಿದ ಅಮಾನವೀಯ ಪ್ರಕರಣ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾ. ಸರಸ್ವತಿ ಹಟ್ಟಿ ಗ್ರಾಮದಲ್ಲಿ ನಡೆದಿದೆ.

.

ಜಾನುವಾರ ಸಾಗಿಸುವ ವೇಳೆ‌ ಗ್ರಾಮಸ್ಥರಿಗೆ ಸಿಕ್ಕಿ ಬಿದಿದ್ದ ಆರೋಪಿ ಈಶ್ವರ್ ಅವನನ್ನು ಸರಸ್ವತಿ ಹಟ್ಟಿ& ಕೆರೆ ಮುಂದಲ ಹಟ್ಟಿ ಗ್ರಾಮಸ್ಥರು ಮೆರವಣಿಗೆ ಮಾಡಿ ಚಿತ್ರಹಿಂಸೆ ನೀಡಿದ್ದರು.

ಈ ಕುರಿತು ಚಿತ್ರದುರ್ಗ ಜಿಲ್ಲಾಧಿಕಾರಿ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಆದೇಶ ಮಾಡಿದ್ದರು.

ಎಂಟು ಮಂದಿ ಆರೋಪಿಗಳ ವಿರುದ್ದ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ‌ 143,147,323,355,504,506,149 ಅಡಿಯಲ್ಲಿ‌ಆರೋಪಿಗಳಾದ ಮೇಣಪ್ಪ, ಕಿಟ್ಟಪ್ಪ, ಬಾಲಪ್ಪ ಸೇರಿ ಎಂಟು ಮಂದಿ ವಿರುದ್ದ FIR ಪ್ರಕರಣ ದಾಖಲು ಮಾಡಲಾಗಿದೆ.

About The Author

Leave a Reply

Your email address will not be published. Required fields are marked *