April 19, 2024

Chitradurga hoysala

Kannada news portal

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಸಂತಾಪ ಸೂಚನೆ

1 min read

ಚಳ್ಳಕೆರೆ: ಮಾಜಿ ರಾಷ್ಟ್ರಪತಿಗಳಾದ ಶ್ರೀಯುತ ಪ್ರಣಬ್ ಮುಖರ್ಜಿಯವರು ನಿನ್ನೆ ಸಂಜೆ 5:58 ಕೆ ನಿಧನರಾದ ಪ್ರಯುಕ್ತ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಚಳ್ಳಕೆರೆ ಶಾಸಕರ ಭವನದಲ್ಲಿ ಸಂತಾಪ ಸೂಚಿಸಲಾಯಿತು
ಸದರಿ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಪ್ರಭುದೇವ್. ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿರಣ್ ಶಂಕರ್ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಗೀತಾ ಬಾಯಿ ನಗರಸಭೆ ಸದಸ್ಯರಾದ ವಿರುಪಾಕ್ಷಪ್ಪ ಚಳ್ಳಕೆರೆ ಪ್ಪ ವೀರಭದ್ರಪ್ಪ ಮಾಜಿ ಸದಸ್ಯರಾದ ಚಿತ್ರಯ್ಯನ ಹಟ್ಟಿ ಪಾಪಣ್ಣ ಪ್ರಸನ್ನಕುಮಾರ್ ತಾಲ್ಲೂಕ್ ಪಂಚಾಯತ್ ಮಾಜಿ ಸದಸ್ಯರಾದ ಸಿಟಿ ಶ್ರೀನಿವಾಸ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಪಿಟಿಎಸ್ ಮಾಸ್ಟರ್ ಮತ್ತು ಕಾರ್ಯಕರ್ತರಾದ ಹನುಮಂತಪ್ಪ ಎಚ್ಎಸ್ ಸೈಯದ್ ಮಾರಣ್ಣ ಅನ್ವರ್ ಮಾಸ್ಟರ್ ಪರಸಪ್ಪ ಮೂಡಲಗಿರಿಯಪ್ಪ ಕಬೀರ್ ಮಹಿಳಾ ಸದಸ್ಯರಾದ ಉಷಾ ಮಂಜುಳಾ ಓಬಜ್ಜಿ ಜಮರ್ ಉನ್ನಿಸಾ ನಿಂಗಮ್ಮ ನನ್ನಿವಾಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ತಿಪ್ಪೇಸ್ವಾಮಿ ಹಾಗೂ ಇತರೆ ಮುಖಂಡರುಗಳು ಹಾಜರಿದ್ದರು

About The Author

Leave a Reply

Your email address will not be published. Required fields are marked *