April 25, 2024

Chitradurga hoysala

Kannada news portal

ಆಕಸ್ಮಿಕವಾಗಿ ಮರಣ ಹೊಂದಿದ ಶಾಲಾ ವಿದ್ಯಾರ್ಥಿಯ ಕುಟುಂಬಕ್ಕೆ 2.50 ಲಕ್ಷ ರೂ.ಗಳ ಪರಿಹಾರದ ಚೆಕ್ ವಿತರಿಸಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ.

1 min read

ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಗೂಳಯ್ಯನಹಟ್ಟಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಮಾರುತಿ ಟಿ . 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು , ಇವರು ದಿನಾಂಕ : 27 / 09 / 2020 ರಂದು ಲಾಕ್ ಡೌನ್ ರಜೆಯಲ್ಲಿ ತಮ್ಮ ಸ್ವಂತ ಗ್ರಾಮವಾದ ಕೆ.ಬಳ್ಳೇಕಟ್ಟೆ ಯಲ್ಲಿ ಅಕಾಲಿಕವಾಗಿ ಮರಣ ಹೊಂದಿರುವುದರಿಂದ ವಿದ್ಯಾರ್ಥಿಯ ಪೋಷಕರಿಗೆ ಕರ್ನಾಟಕ ಸರ್ಕಾರದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ , ಬೆಂಗಳೂರು ಇವರ ವತಿಯಿಂದ ಪರಹಾರಧನವಾಗಿ 2.50 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದು , ಸದರಿ ಚೆಕ್ ವಿದ್ಯಾರ್ಥಿಯ ಪೋಷಕರಿಗೆ ಶಾಸಕರಾದ ಜಿ . ಹೆಚ್ . ತಿಪ್ಪಾರೆಡ್ಡಿಯವರು ವಿತರಿಸಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಮತಾ, ಪ್ರಾಂಶುಪಾಲ ಎನ್.ಮಂಜುನಾಥರೆಡ್ಡಿ, ಶಿಕ್ಷಕ ವೃಂದದವರು ಮೊರಾರ್ಜಿ ದೇಸಾಯಿ ವಸತಿ ಶಾಲೆ , ಗೂಳಯ್ಯನಹಟ್ಟಿ , ಚಿತ್ರದುರ್ಗ ಇವರು ಉಪಸ್ಥಿತರಿದ್ದರು

About The Author

Leave a Reply

Your email address will not be published. Required fields are marked *