ಬೆಂಗಳೂರು: ನಗರದ ಕಲಾಗ್ರಾಮದಲ್ಲಿ ಸೋಮವಾರ ನಡೆದ ಕವಿ ಡಾ.ಸಿದ್ದಲಿಂಗಯ್ಯ ಅವರ ಸ್ಮರಣೆಯ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್ ಆಂಜನೇಯ ಪಾಲ್ಗೊಂಡಿದ್ದರು. ಈ ವೇಳೆ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಮಾನ್ಯ ಸಚಿವರಾದ ಗೋವಿಂದ ಕಾರಜೋಳ, ಶ್ರೀರಾಮುಲು, ಶ್ರೀ ವಿ.ಸೋಮಣ್ಣ ಶ್ರೀ ಹೆಚ್.ಸಿ ಮಹದೇವಪ್ಪ,ಎಚ್.ಎಂ.ರೇವಣ್ಣ, ಮತ್ತು ಶಾಸಕರಾದ ಮುನಿರತ್ನ, ಶ್ರೀಮತಿ ರಮಾ ಸಿದ್ದಲಿಂಗಯ್ಯನವರು ಹಾಗೂ ಇನ್ನಿತರೆ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಡಾ.ಸಿದ್ದಲಿಂಗಯ್ಯನವರ ಸಮಗ್ರ ಕಾವ್ಯ ಸಂಕಲನವನ್ನು ಬಿಡುಗಡೆ ಮಾಡಲಾಯಿತು
1 min readಬೆಂಗಳೂರು: ನಗರದ ಕಲಾಗ್ರಾಮದಲ್ಲಿ ಸೋಮವಾರ ನಡೆದ ಕವಿ ಡಾ.ಸಿದ್ದಲಿಂಗಯ್ಯ ಅವರ ಸ್ಮರಣೆಯ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್ ಆಂಜನೇಯ ಪಾಲ್ಗೊಂಡಿದ್ದರು.
ಈ ವೇಳೆ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಮಾನ್ಯ ಸಚಿವರಾದ ಗೋವಿಂದ ಕಾರಜೋಳ, ಶ್ರೀರಾಮುಲು, ಶ್ರೀ ವಿ.ಸೋಮಣ್ಣ ಶ್ರೀ ಹೆಚ್.ಸಿ ಮಹದೇವಪ್ಪ,ಎಚ್.ಎಂ.ರೇವಣ್ಣ, ಮತ್ತು ಶಾಸಕರಾದ ಮುನಿರತ್ನ, ಶ್ರೀಮತಿ ರಮಾ ಸಿದ್ದಲಿಂಗಯ್ಯನವರು ಹಾಗೂ ಇನ್ನಿತರೆ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಡಾ.ಸಿದ್ದಲಿಂಗಯ್ಯನವರ ಸಮಗ್ರ ಕಾವ್ಯ ಸಂಕಲನವನ್ನು ಬಿಡುಗಡೆ ಮಾಡಲಾಯಿತು