April 19, 2024

Chitradurga hoysala

Kannada news portal

ಎಸ್.ನಿಜಲಿಂಗಪ್ಪ ಸ್ಮಾರಕದ ಬಳಿ ನೂರು ತೆಂಗಿನ ಸಸಿ*

1 min read
ಎಸ್.ನಿಜಲಿಂಗಪ್ಪ ಸ್ಮಾರಕದ ಬಳಿ ನೂರು ತೆಂಗಿನ ಸಸಿ*

ಎಸ್.ನಿಜಲಿಂಗಪ್ಪ ಸ್ಮಾರಕದ ಬಳಿ ನೂರು ತೆಂಗಿನ ಸಸಿ*

ಚಿತ್ರದುರ್ಗ :

ರಾಷ್ಟ್ರನಾಯಕ ಎಸ್ ನಿಜಲಿಂಗಪ್ಪ ಸ್ಮಾರಕದ ಪುಣ್ಯಭೂಮಿ ಆವರಣದಲ್ಲಿ ಜು.01 ರ ಬೆಳಗ್ಗೆ 11ಗಂಟೆಗೆ ಒಂದು ನೂರು ತೆಂಗಿನ ಸಸಿಗಳನ್ನು ಚಿತ್ರದುರ್ಗ ಬೃಹನ್ಮಠದ ಪೀಠಧ್ಯಕ್ಷರಾದ ಶಿವಮೂರ್ತಿ ಮುರುಘ ಶರಣರು ಸಸಿ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹಾಗೂ ಟ್ರಸ್ಟ್ ಗೌ. ಕಾರ್ಯದರ್ಶಿ ಹೆಚ್ ಹನುಮಂತಪ್ಪ. ತೋಟಗಾರಿಕೆ ಸಹಾಯಕ ನಿರ್ದೇಶಕ ಬಿದೇವರಾಜ್ ಅವರು ಉಪಸ್ಥಿತರಿರುತ್ತಾರೆ ಎಂದು ಸಂಘಟಕರು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *