April 18, 2024

Chitradurga hoysala

Kannada news portal

ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯ ಕಾಲೇಜುಗಳ ಉನ್ನತೀಕರಣ ಮಾಡಲು ಸಚಿವರಾದ ಡಾ.ಅಶ್ವಥ್ನಾರಾಯಣ ರವರನ್ನು ಭೇಟಿ ಮಾಡಿದ ಚರ್ಚೆ ನಡೆಸಿದ್ದ ಸಂಸದರಾದ ಎ.ನಾರಾಯಣ ಸ್ವಾಮಿ

1 min read

ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯ ಕಾಲೇಜುಗಳ ಉನ್ನತೀಕರಣ ಮಾಡಲು ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವಥ್ ನಾರಾಯಣ ರವರನ್ನು ಭೇಟಿ ಮಾಡಿದ ಚಿತ್ರದುರ್ಗ ಸಂಸದ ರಾದ ಎ. ನಾರಾಯಣ ಸ್ವಾಮಿ ರವರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ವಿಷಯಗಳ ಬಗ್ಗೆ ಶುಕ್ರವಾರ ಚರ್ಚೆ ನಡೆಸಿದ್ದಾರೆ.

ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯ ಕಾಲೇಜುಗಳ ಉನ್ನತೀಕರಣ ಮಾಡಲು ಸಚಿವರಾದ ಡಾ.ಅಶ್ವಥ್ನಾರಾಯಣ ರವರನ್ನು ಭೇಟಿ ಮಾಡಿದ ಚರ್ಚೆ ನಡೆಸಿದ್ದ ಸಂಸದರಾದ ಎ.ನಾರಾಯಣ    ಸ್ವಾಮಿ

 

About The Author

Leave a Reply

Your email address will not be published. Required fields are marked *