ಕಿರಣ್ ವಿವಾಹಕ್ಕೆ. ಹೊಯ್ಸಳ ಪತ್ರಿಕಾ ಬಳಗ ದಿಂದ ಶುಭಾಶಯಗಳು.
1 min readಚಿತ್ರದುರ್ಗದಲ್ಲಿ ಪತ್ರಕರ್ತ ಕಿರಣ್ ವಿವಾಹದಲ್ಲಿ ಮಾಜಿ ಸಚಿವ ಹೆಚ್ ಆಂಜನೇಯ ಮಾಸ್ಕ್ ಉಡುಗೊರೆ ನೀಡಿ ನವ ದಂಪತಿಗಳಿಗೆ ಹಾರೈಸಿ, ಕೋರನಾ ಜಾಗೃತಿ ಮೂಡಿಸಿದರು. ಶಾಸಕ ತಿಪ್ಪಾರೆಡ್ಡಿ ಜೊತೆಯಲ್ಲಿದ್ದರು.
ಹೊಳಲ್ಕೇರೆ ತಾಲ್ಲೂಕಿನ ಗರಗ ಕಾವಲ್ ನಲ್ಲಿರುವ ನರಸಿಂಹಸ್ವಾಮಿ ದೇವಾಲಯದಲ್ಲಿ ಸರಳ ವಿವಾಹವಾಗುವ ಮೂಲಕ ಪತ್ರಕರ್ತ ಕಿರಣ್ ಮತ್ತು ಲಾವಣ್ಯ ನವ ಜೀವನಕ್ಕೆ ಕಾಲಿಟ್ಟರು.ಇವರುಗಳ ವಿವಾಹಕ್ಕೆ ಹೊಯ್ಸಳ ಪತ್ರಿಕಾ ಬಳಗ ದಿಂದ ಶುಭಾಶಯಗಳು.