“ಕೇಂದ್ರದ ನೂತನ ಸಚಿವ ನಾರಾಯಣ ಸ್ವಾಮಿ ಗೆ ಸಿಹಿ ತಿನಿಸಿ ಶುಭ ಕೋರಿದ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ”
1 min read“ಕೇಂದ್ರದ ನೂತನ ಸಚಿವ ನಾರಾಯಣ ಸ್ವಾಮಿ ಗೆ ಸಿಹಿ ತಿನಿಸಿ ಶುಭ ಕೋರಿದ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ”
ನವದೆಹಲಿಯ ಸಂಸತ್ ಭವನದಲ್ಲಿ ನೂತನ ಕೇಂದ್ರ ಸಚಿವರಾದ ಎ.ನಾರಾಯಣ ಸ್ವಾಮಿ ಅವರನ್ನು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ರಾದ ಪ್ರಹ್ಲಾದ್ ಜೋಶಿ ಅವರು ಸಿಹಿ ತಿನಿಸುವ ಮೂಲಕ ಅಭಿನಂದಿಸಿ ಶುಭಕೋರಿದರು. ನಂತರ ಸುಧೀರ್ಘ ವಾಗಿ ಮಾತುಕತೆ ನಡೆಸಿದರು. ಈ ಸಮಯದಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾದ ಹೆಚ್. ಹನುಮಂತಪ್ಪ ಬಳ್ಳಾರಿ ,ಮತ್ತಿತರ ಮುಖಂಡರು ಹಾಜರಿದ್ದರು.