April 25, 2024

Chitradurga hoysala

Kannada news portal

ಸನ್ಮಾನ್ಯ ಶ್ರೀ ದುಷ್ಯಂತ್ ಕುಮಾರ್ ಗೌತಮ್ ರನ್ನು ನೂತನ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ. ಎ ನಾರಾಯಣಸ್ವಾಮಿ ಯವರು ಭೇಟಿ

1 min read

ರಾಷ್ಟ್ರ ದಲಿತ ಮುಖಂಡ, ರಾಜ್ಯ ಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ದುಷ್ಯಂತ್ ಕುಮಾರ್ ಗೌತಮ್ ರನ್ನು ನೂತನ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ. ಎ ನಾರಾಯಣಸ್ವಾಮಿ ಯವರು ಭೇಟಿ.

ನವದೆಹಲಿಯಲ್ಲಿ ಭಾರತೀಯ ಜನತಾ ಪಾರ್ಟಿ ರಾಷ್ಟೀಯ ಪ್ರದಾನ ಕಾರ್ಯದರ್ಶಿಗಳು,ರಾಷ್ಟ್ರ ದಲಿತ ಮುಖಂಡರು ಹಾಗೂ ರಾಜ್ಯ ಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ದುಷ್ಯಂತ್ ಕುಮಾರ್ ಗೌತಮ್ ರವರನ್ನು ನೂತನ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ. ಎ ನಾರಾಯಣಸ್ವಾಮಿ ಯವರು ಭೇಟಿ ಮಾಡಿ ಅಭಿನಂದನೆ ತಿಳಿಸಿ ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಿದರು. ಈ ಸಮಯದಲ್ಲಿ ಬಿಜೆಪಿ ಚಳ್ಳಕೆರೆ ಅಧ್ಯಕ್ಷರಾದ ಸೂರನಹಳ್ಳಿ ಶ್ರೀನಿವಾಸ. ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ವಿನಯ್ ಕುಮಾರ್ ಮೇಲಿನಮನಿ ಕೊಪ್ಪಳ.. ಜಿಲ್ಲಾ ಕಾರ್ಯದರ್ಶಿ ಬಿಜೆಪಿ ಜಿ.ಎಚ್ ಮೋಹನ್ ಕುಮಾರ್ ಉಪಸ್ಥಿತಿ ಇದ್ದರು.

ಭಾರತೀಯ ಜನತಾ ಪಾರ್ಟಿ ರಾಷ್ಟೀಯ ಪ್ರದಾನ ಕಾರ್ಯದರ್ಶಿಗಳು,ರಾಷ್ಟ್ರ ದಲಿತ ಮುಖಂಡ, ರಾಜ್ಯ ಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ದುಷ್ಯಂತ್ ಕುಮಾರ್ ಗೌತಮ್ ರನ್ನು ನೂತನ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ. ಎ ನಾರಾಯಣಸ್ವಾಮಿ ಯವರು ಭೇಟಿ ಮಾಡಿ ಅಭಿನಂದಿಸಿದ್ದರು.

About The Author

Leave a Reply

Your email address will not be published. Required fields are marked *