April 25, 2024

Chitradurga hoysala

Kannada news portal

ಲಂಬಾಣಿ ಹಟ್ಟಿಯಲ್ಲಿ ಕುಟುಂಬದ ನಾಲ್ಕು ಜನರು ಮೃತಪಟ್ಟ ಮೃತರ ಮನೆಗೆ ಭೇಟಿ ರಕ್ಷಿತಾಗೆ ಸಾಂತ್ವನ ಹೇಳಿದ ಮಾಜಿ ಸಚಿವ ಹೆಚ್.ಆಂಜನೇಯ

1 min read

ಲಂಬಾಣಿ ಹಟ್ಟಿಯಲ್ಲಿ ಕುಟುಂಬದ ನಾಲ್ಕು ಜನರು ಮೃತಪಟ್ಟ ಮೃತರ ಮನೆಗೆ ಭೇಟಿ ರಕ್ಷಿತಾಗೆ ಸಾಂತ್ವನ ಹೇಳಿದ ಮಾಜಿ ಸಚಿವ ಹೆಚ್.ಆಂಜನೇಯ

ಇತ್ತೀಚೆಗೆ ಭರಮಸಾಗರ ಸಮೀಪದ ಇಸ್ಸಾಮುದ್ರ ಗೊಲ್ಲರಹಟ್ಟಿಯ ಲಂಬಾಣಿ ಹಟ್ಟಿಯಲ್ಲಿ ಕೆಲವು ದಿನಗಳ ಹಿಂದೆ ಒಂದೇ ಕುಟುಂಬದ ನಾಲ್ಕು ಜನರು ಮೃತಪಟ್ಟ ಕಾರಣ ಮೃತರ ಮನೆಗೆ ಮಾಜಿ ಸಚಿವ ಹೆಚ್ ಆಂಜನೇಯ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕುಟುಂಬದ ರಕ್ಷಿತಾ ಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎನ್. ತಿಪ್ಪೇಸ್ವಾಮಿ ಮಾಜಿ ಸದಸ್ಯರುಗಳಾದ ನರಸಿಂಹರಾಜು, ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡರುಗಳಾದ ತಿಪ್ಪೇಸ್ವಾಮಿ ,ದುರ್ಗೇಶ್ ಪೂಜಾರ್, ರಾಮಪ್ಪ ಕೋಗುಂಡೆ, ನವೀನ್, ಮಿಥುನ್, ದಾದು, ಎಸ್.ಎಂ.ಎಲ್ ಪ್ರವೀಣ್, ಸೇರಿದಂತೆ ಇತರರು ಇದ್ದರು.

About The Author

Leave a Reply

Your email address will not be published. Required fields are marked *