April 16, 2024

Chitradurga hoysala

Kannada news portal

ಮದಕರಿ ನಾಯಕರ ಐತಿಹಾಸಿಕ ಕೋಟೆಯನ್ನು ಉನ್ನತಿಕರಿಸಿ ಪ್ರಸಿದ್ಧ ಪ್ರವಾಸಿತಾಣವನ್ನಾಗಿ ಮಾಡಲು ಸೂಚನೆ ನೀಡಿದ ಕೇಂದ್ರ ಸಚಿವ ಎ ನಾರಾಯಣಸ್ವಾಮಿ.

1 min read

ಚಿತ್ರದುರ್ಗ ಕೋಟೆಯನ್ನು ಉನ್ನತಿಕರಿಸಿ ಪ್ರಸಿದ್ಧ ಪ್ರವಾಸಿತಾಣವನ್ನಾಗಿ ಮಾಡಲು ಸೂಚನೆ ನೀಡಿದ ಕೇಂದ್ರ ಸಚಿವ ಎ ನಾರಾಯಣಸ್ವಾಮಿ.

ದೆಹಲಿ:ದೆಹಲಿಯ ಶಾಸ್ತ್ರಿ ಭವನದ ಕೇಂದ್ರ ಕಚೇರಿಗೆ ಶುಕ್ರವಾರ ಆರ್ಕಿಯೋಲಾಜಿಕಲ್ ಡಿಪಾರ್ಟ್ಮೆಂಟ್ ಜಂಟಿ ಕಾರ್ಯದರ್ಶಿಗಳು ಭೇಟಿ ನೀಡಿ ಚಿತ್ರದುರ್ಗದ ಮದಕರಿ ನಾಯಕರ ಐತಿಹಾಸಿಕ ಕೋಟೆಯ ನವೀಕರಣದ ಮಾಹಿತಿ ನೂತನ ಕೇಂದ್ರ ಸಚಿವರಿಗೆ ನೀಡಿದರು, ಮುಂದಿನ ದಿನಗಳಲ್ಲಿ ಕೋಟೆಯನ್ನು ಉನ್ನತಿಕರಿಸಿ ಪ್ರಸಿದ್ಧ ಪ್ರವಾಸಿತಾಣವನ್ನಾಗಿ ಮಾಡಲು ಸೂಚನೆ ನೀಡಿದ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಯವರು, ಚಿತ್ರದುರ್ಗ ಪ್ರವಾಸಿ ತಾಣವಾಗುವ ನಿಟ್ಟಿನಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿದ್ದಾರೆ.

About The Author

Leave a Reply

Your email address will not be published. Required fields are marked *