ಶಿವುಯಾದವ್ ವಕೀಲರ ಸಂಘದ ನೂತನ ಜಿಲ್ಲಾಧ್ಯಕ್ಷ*
1 min read*ಶಿವುಯಾದವ್ ವಕೀಲರ ಸಂಘದ ನೂತನ ಜಿಲ್ಲಾಧ್ಯಕ್ಷ*
ಚಿತ್ರದುರ್ಗ : ಜಿಲ್ಲಾ ವಕೀಲರ ಸಂಘದ ಚುನಾವಣೆಯಲ್ಲಿ ಹಿರಿಯ ವಕೀಲರಾದ ಸಿ. ಶಿವುಯಾದವ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದೇವೇಳೆ
ಉಪಾಧ್ಯಕ್ಷರಾಗಿ ಜಿ.ಸಿ ದಯಾನಂದ್,
ಪ್ರಧಾನ ಕಾರ್ಯದರ್ಶಿಯಾಗಿ ಎಂ. ಮೂರ್ತಿ
ಖಜಾಂಚಿಯಾಗಿ ಕೆ.ಎಂ ಅಜಯ, ಮತ್ತು
ಜಂಟಿ ಕಾರ್ಯದರ್ಶಿಯಾಗಿ ಬಿ.ಆರ್. ವಿಶ್ವನಾಥ್ ರೆಡ್ಡಿ ಆಯ್ಕೆಯಾಗಿದ್ದಾರೆ.