March 29, 2024

Chitradurga hoysala

Kannada news portal

ವಿಶ್ವ ಗುಣಮಟ್ಟದ ಸಾಂಸ್ಕೃತಿಕ-ಪಾರಂಪರಿಕ ಪ್ರವಾಸಿ ಕೇಂದ್ರಕ್ಕೆ ಚಾಲನೆ*

1 min read

*ವಿಶ್ವ ಗುಣಮಟ್ಟದ ಸಾಂಸ್ಕೃತಿಕ-ಪಾರಂಪರಿಕ ಪ್ರವಾಸಿ ಕೇಂದ್ರಕ್ಕೆ ಚಾಲನೆ*

ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರಾದ ಬಾನಂದೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಿಶ್ವದರ್ಜೆಯ ಸಾಂಸ್ಕೃತಿಕ, ಪಾರಂಪರಿಕ ಕೇಂದ್ರಕ್ಕೆ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಶಂಕುಸ್ಥಾಪನೆಯನ್ನು ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ರವರು ಸೋಮವಾರ ನೆರವೇರಿಸಿದರು.

ಸಚಿವ ಅರವಿಂದ್ ಲಿಂಬಾವಳಿ, ಶಾಸಕರಾದ ಎ ಮಂಜುನಾಥ, ಅ.ದೇವೇಗೌಡ, ಸಿ.ಎಂ.ಲಿಂಗಪ್ಪ, ಎಸ್.ರವಿ, ಸ್ಥಳೀಯ ಗಣ್ಯರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *