ಬಾಲಸ್ವಾಮಿ ದೇಶಪ್ಪರವರ ಶ್ರದ್ದಾಂಜಲಿ ಸಭೆ
1 min readಬಾಲಸ್ವಾಮಿ ದೇಶಪ್ಪರವರ ಸೇವಾ ಕಾರ್ಯ ಶ್ಲಾಘನೀಯ : ದಲಿತ ಮುಖಂಡ -ಬಿಸ್ತುವಳ್ಳಿ ಗ್ರಾಪಂ ಸದಸ್ಯ ಜಿ ಎಚ್ ಶಂಭುಲಿಂಗಪ್ಪ .
ಜಗಳೂರು:
ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ನಿವೃತ್ತ ಜಿ.ಪ.ಉ.ವಿ.ಕಾರ್ಯನಿರ್ವಾಹಣಾಧಿಕಾರಿ ಅಧಿಕಾರಿ ಬಾಲಸ್ವಾಮಿ ದೇಶಪ್ಪರವರ ಶ್ರದ್ದಾಂಜಲಿ ಸಭೆ ಏರ್ಪಡಿಸಲಾಯಿತ್ತು .ಸಭೆಯಲ್ಲಿ ದಲಿತ ಮುಖಂಡರುಗಳು ಮೌನಚರಣೆಯಲ್ಲಿ ಭಾಗವಹಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು .
ನಂತರ ದಲಿತ ಮುಖಂಡ ಜಿ.ಹೆಚ್ ಶಂಭುಲಿಗಪ್ಪ ಮಾತನಾಡಿದರು ಮಾದಿಗ ಸಮುದಾಯಕ್ಕೆ ಸೇರಿದ ನಿಷ್ಟವಂತ ಪ್ರಮಾಣಿಕ ಅಧಿಕಾರಿ ಬಾಲಸ್ವಾಮಿಯವರು ಪ್ರಥಮವಾಗಿ ಜಗಳೂರು ಕ್ಷೇತ್ರದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕ್ಷೇತ್ರದ ಬಡ ವರ್ಗದ ಜನತೆಗೆ ಆಶ್ರಯ ವಸತಿ ಯೋಜನೆಡಿಯಲ್ಲಿ ಅತಿ ಹೆಚ್ಚು ಮನೆಗಳುನ್ನು ಕಲ್ಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅದೇ ರೀತಿಯಾಗಿ ಪುನ ಎರಡನೆ ಬಾರಿ ಕ್ಷೇತ್ರದಲ್ಲಿ ಜಿಪಂ ಉ.ವಿ ಕಾರ್ಯನಿರ್ವಾಹಣ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿ ಜನನುರಾಗಿ ಅಮರ ಸೇವೆ ಶ್ಲಾಘನೀಯವಾಗಿದೆ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಭರತ್ ಗ್ಯಾಸ್ ಮಾಲಿಕ ಓಬಪ್ಪ. ಮುಖಂಡರಾದ ಗೌರಿಪುರದ ಕುಬೇರಪ್ಪ.ಹಟ್ಟಿ ತಿಪ್ಪೇಸ್ವಾಮಿ. ಗುತ್ತಿಗೆದಾರರಾದ ತಿಪ್ಪೇಸ್ವಾಮಿ. ತೋರಣಗಟ್ಟೆ ಕೇಶವಮೂರ್ತಿ. ಯುವ ಮುಖಂಡ ಉಮೇಶ್.ಹನುಮಂತಪ್ಪ ಮೆದಗಿನಕೆರೆ.ತೋರಣಗಟ್ಡೆ ತಿಪ್ಪೇಸ್ವಾಮಿ. ನಿಂಗಪ್ಪ.ಗುತ್ತಿದುರ್ಗ ಶಿವಣ್ಣ.ಮಾಕುಂಟೆ ನಾಗರಾಜ್. ಡಿ ಎಸ್ಎಸ್ ಮುಖಂಡ ಶಿವಮೂರ್ತಿ. ಯಲ್ಲಣ್ಣಮಾಚಿಕೆರೆ. ಸಿದ್ದಿಹಳ್ಳಿ ತಿಪ್ಪಣ್ಣ ಸೇರಿದಂತೆ ಮುಂತಾದವರು ಹಾಜುರಿದ್ದರು.ಕೃಪೆಡಿಟಿಜ