April 19, 2024

Chitradurga hoysala

Kannada news portal

ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡರ ನಿವಾಸಕ್ಕೆ ಔಪಚಾರಿಕವಾಗಿ ಭೇಟಿ ಉತ್ತಮ ಆಡಳಿತ ನೀಡುವಂತೆ ಸಿಎಂ ಅವರಿಗೆ ಸಲಹೆ.

1 min read

ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡರ ನಿವಾಸಕ್ಕೆ ಔಪಚಾರಿಕವಾಗಿ ಭೇಟಿ ಉತ್ತಮ ಆಡಳಿತ ನೀಡುವಂತೆ ಸಿಎಂ ಅವರಿಗೆ ಸಲಹೆ. 

ಬೆಂಗಳೂರು:                                                          ರಾಜ್ಯದ ನೂತನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ರವರು ಭಾನುವಾರ ಬೆಂಗಳೂರಿನಲ್ಲಿ ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡರ ನಿವಾಸಕ್ಕೆ ಔಪಚಾರಿಕವಾಗಿ ಭೇಟಿ ನೀಡಿದ್ದರು.ಈ ಸಂದರ್ಭದಲ್ಲಿ ಮಾಜಿ ಪ್ರಧಾನಿಯವರು, ಉತ್ತಮ ಆಡಳಿತ ನೀಡುವಂತೆ ಸಿಎಂ ಅವರಿಗೆ ತಿಳಿಸಿ ಶುಭ ಕೋರಿದರು. ಈ ವೇಳೆ ಮಾಜಿ ಸಚಿವರಾದ ವಿ.ಸೋಮಣ್ಣನವರು ಹಾಗೂ ಹೆಚ್.ಡಿ.ರೇವಣ್ಣ ನವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *