April 20, 2024

Chitradurga hoysala

Kannada news portal

ಕೋಟೆಗೆ ಭೇಟಿ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ, ಈ ಸಂದರ್ಭದಲ್ಲಿ ಲೇಸರ್ ಲೈಟ್ ಶೋ ತಾಂತ್ರಿಕ ತಂತ್ರಜ್ಞರ ತಂಡ ಉಪಸ್ಥಿತಿ :ಜಿ.ಹಚ್.ಮೋಹನ್ ಕುಮಾರ್. ಬಿಜೆಪಿ ಜಿಲ್ಲಾ ಕಾರ್ಯದರ್ಶಿ

1 min read

ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ನಿರ್ದೇಶನದ ಮೇರೆಗೆ ಲೇಸರ್ ಲೈಟ್ ಶೋ ತಾಂತ್ರಿಕ ತಂತ್ರಜ್ಞರ ತಂಡ ಕೋಟೆಗೆ ಭೇಟಿ ನೀಡಲಿದೆ ಈ ಸಂದರ್ಭದಲ್ಲಿ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಉಪಸ್ಥಿತರಿರುತ್ತಾರೆ:ಮೋಹನ್ ಕುಮಾರ್.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ__________________________________________ಚಿತ್ರದುರ್ಗ:  ಚಿತ್ರದುರ್ಗದ ಐತಿಹಾಸಿಕ ಕೋಟೆ ಆವರಣದಲ್ಲಿ ಲೇಸರ್ ದೀಪಗಳನ್ನು ಅಳವಡಿಸಿ ಆ ಮೂಲಕ ದುರ್ಗದ ಇತಿಹಾಸ ಮದಕರಿನಾಯಕ, ಒನಕೆ ಓಬವ್ವ ಮತ್ತಿತರೆ ಪಾಳೇಗಾರರು ಕೋಟೆಯ ಇತಿಹಾಸವನ್ನು ಲೇಸರ್ ಷೋ ಮೂಲಕ ಪ್ರಸ್ತುತ ಪಡಿಸುವ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ದಿನಾಂಕ: 02-08-2021 ರ ಸೋಮವಾರ ಬೆಳಿಗ್ಗೆ 08 ಗಂಟೆಗೆ ಮಾನ್ಯ ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿ ರವರ ನಿರ್ದೇಶನದ ಮೇರೆಗೆ ಲೇಸರ್ ಲೈಟ್ ಶೋ ತಾಂತ್ರಿಕ ತಂತ್ರಜ್ಞರ ತಂಡ ಕೋಟೆಗೆ ಭೇಟಿ ನೀಡಲಿದೆ ಈ ಸಂದರ್ಭದಲ್ಲಿ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಯವರು,ಇತಿಹಾಸ ತಜ್ಞರು, ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ಮುಖಂಡರು ಉಪಸ್ಥಿತರಿರುತ್ತಾರೆ, ಈ ಸಮಯದಲ್ಲಿ ಇದಕ್ಕೆ ಸಂಬಂದಿಸಿದವರು, ಆಗಮಿಸಲು  ಮೋಹನ್ ಕುಮಾರ್.ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಚಿತ್ರದುರ್ಗ ಇವರು ವಿನಂತಿಸಿದ್ದರೆ.

About The Author

Leave a Reply

Your email address will not be published. Required fields are marked *