April 19, 2024

Chitradurga hoysala

Kannada news portal

ದಿ:18-08-2021 ಬುಧವಾರ ಸಂಜೆ 6-30ಗಂಟೆಗೆ “ನಿತ್ಯ ಕಲ್ಯಾಣ ಶ್ರಾವಣ” ಮಾಸದ ವಿಶೇಷ ಕಾರ್ಯಕ್ರಮ. ಅಮೋಘ ಲೇಔಟ್, ಬ್ಯಾಂಕ್ ಕಾಲೋನಿ ಬಳಿ

1 min read

 

“ನಿತ್ಯ ಕಲ್ಯಾಣ ಶ್ರಾವಣ” ಮಾಸದ ವಿಶೇಷ ಕಾರ್ಯಕ್ರಮ. ಅಮೋಘ ಲೇಔಟ್, ಬ್ಯಾಂಕ್ ಕಾಲೋನಿ ಬಳಿ

ದಿ:18-08-2021ನೇ ಬುಧವಾರ ಸಂಜೆ 6.30ಗಂಟೆಗೆ “ನಿತ್ಯ ಕಲ್ಯಾಣ ಶ್ರಾವಣ” ಮಾಸದ ವಿಶೇಷ ಕಾರ್ಯಕ್ರಮವನ್ನು ಸೇತುರಾಮ್ ರವರ ಮನೆ, ಅಮೋಘ ಲೇಔಟ್, ಬ್ಯಾಂಕ್ ಕಾಲೋನಿ ಬಳಿ, ಚಿತ್ರದುರ್ಗ ಇಲ್ಲಿ ಏರ್ಪಡಿಸಲಾಗಿದೆ.

ನೇತೃತ್ವ : ಡಾ.ಶ್ರೀ.ಶಿವಮೂರ್ತಿ ಮುರುಘಾಶರಣರು, ಮುರುಘಾಮಠ, ಚಿತ್ರದುರ್ಗ
ಸಮ್ಮುಖ : ಶ್ರೀ ಬಸವರಮಾನಂದ ಸ್ವಾಮಿಗಳು, ಹೊನಕಲ್ಲು ಮಲ್ಲೇಶ್ವರ ಮಠ, ಡಾಬಸ್ ಪೇಟೆ.
ವಿಶೇಷ ಆಹ್ವಾನಿತರು : ಶ್ರೀ ಮುರುಳಿಯವರು, ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಭಾರತೀಯ ಜನತಾ ಪಕ್ಷ, ಚಿತ್ರದುರ್ಗ
ಚಿಂತನ ವಿಷಯ : “ಭರವಸೆಯ ವ್ಯಕ್ತಿ ಆಗುವುದು ಹೇಗೆ”
ಪ್ರಾಯೋಜಕರು ಮತ್ತು ಸಂಘಟಕರು:
ಶ್ರೀಸೇತುರಾಮ್, ವಾಣಿಜ್ಯ ಉದ್ಯಮಿಗಳು, ಚಿತ್ರದುರ್ಗ

ಮಠದ ವೀರೇಂದ್ರ ಕುಮಾರ್, ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *