April 24, 2024

Chitradurga hoysala

Kannada news portal

ನವಿಲುಧಾಮ ಮಾಡಲು ಯುವ ಮುಖಂಡ ಮಹಂತೇಶ್ ನಾಯಕ್ ಅವರಿಗೆ ಮನವಿ.

1 min read

ಚಿತ್ರದುರ್ಗ: ತಾಲೂಕಿ ಕಾಲುವೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಿರಾರು ನವಿಲುಗಳು ವಾಸಿಸುತ್ತಿವೆ ಇದು ಸಂತೋಷದ ವಿಚಾರ ನವಿಲು ರಾಷ್ಟ್ರೀಯ ಪಕ್ಷಿ ಆಗಿದೆ. ಆದರೆ ನವಿಲುಗಳಿಗೆ ಸೂಕ್ತವಾದ ರಕ್ಷಣೆ ಇಲ್ಲ ಮತ್ತು ನವಿಲುಗಳಿಗೆ ಕುಡಿಯಲು ನೀರು ಆಹಾರದ ವ್ಯವಸ್ಥೆ ಇಲ್ಲ. ಪ್ರಾಣಿ, ಪಕ್ಷಿ ಸಂಕುಲವನ್ನು ರಕ್ಷಿಸುವ ದೃಷ್ಟಿಯಿಂದ ಕಾಲುವೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನವಿಲುಧಾಮ ನಿರ್ಮಾಣ ಮಾಡಬೇಕೆಂದು ಬಂಡೆ ಬಸವೇಶ್ವರ ಗೆಳೆಯರ ಬಳಗ ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *