April 24, 2024

Chitradurga hoysala

Kannada news portal

ದಿನಾಂಕ:01-09-2021ನೇ ಬುಧವಾರ ಸಂಜೆ 6-30ಗಂಟೆಗೆ “ನಿತ್ಯ ಕಲ್ಯಾಣ ಶ್ರಾವಣ”

1 min read

“ನಿತ್ಯ ಕಲ್ಯಾಣ ಶ್ರಾವಣ”

 

ದಿನಾಂಕ:01-09-2021ನೇ ಬುಧವಾರ ಸಂಜೆ 6-30ಗಂಟೆಗೆ “ನಿತ್ಯ ಕಲ್ಯಾಣ ಶ್ರಾವಣ” ಮಾಸದ ವಿಶೇಷ ಕಾರ್ಯಕ್ರಮವನ್ನು 1ನೇ ಮೇನ್, ಗುಮಾಸ್ತ ಕಾಲೋನಿ, ಎ.ಪಿ.ಎಂ.ಸಿ. ಹತ್ತಿರ ಚಿತ್ರದುರ್ಗ ಇಲ್ಲಿ ಏರ್ಪಡಿಸಲಾಗಿದೆ.
ನೇತೃತ್ವ : ಡಾ.ಶ್ರೀ.ಶಿವಮೂರ್ತಿ ಮುರುಘಾಶರಣರು, ಮುರುಘಾಮಠ, ಚಿತ್ರದುರ್ಗ
ಸಮ್ಮುಖ : ಶರಣೆ ಜಯದೇವಿ ತಾಯಿ, ಬಸವಕೇಂದ್ರ, ಲಾಲಹಳ್ಳಿ
ವಿಶೇಷ ಆಹ್ವಾನಿತರು :
ಶ್ರೀ.ಜಿ.ಹೆಚ್.ತಿಪ್ಪಾರೆಡ್ಡಿ, ಜನಪ್ರಿಯಾ ಶಾಸಕರು, ಚಿತ್ರದುರ್ಗ ಕ್ಷೇತ್ರ, ಚಿತ್ರದುರ್ಗ

ಚಿಂತನ ವಿಷಯ : “ಮಾನವ ಲೋಕದ ಆಂತರಿಕ ಸಮಸ್ಯೆಗಳಿಗೆ ಪರಿಹಾರವೇನು?” (ನಿದ್ರಾಹೀನತೆ, ಬುದ್ಧಿಮಾಂಧ್ಯತೆ & ರಕ್ರಹೀನತೆ)
ದಾಸೋಹಿಗಳು:
ಶ್ರೀಮತಿ ಕವಿತ ಶ್ರೀ ಎಸ್.ಪಂಪಾಪತಿ ಮತ್ತು ಮಕ್ಕಳು, ಚಿತ್ರದುರ್ಗ
ಪ್ರಾಯೋಜಕರು ಮತ್ತು ಸಂಘಟಕರು
ರೋ.ಎಸ್.ವೀರೇಶ್,
ಸಹೋದರರು ಮತ್ತು ಮಕ್ಕಳು ಚಿತ್ರದುರ್ಗ
ಪಾಲುದಾರರು:
ಮೇ.ಎಸ್.ರಾಮರೆಡ್ಡಿ ಬಿ.ಎಂ.ಶಿವಮೂರ್ತಪ್ಪ, ಎ.ಬ್ಲಾಕ್ ಆರ್.ಎಂ.ಸಿ. ಯಾರ್ಡ್, ಚಿತ್ರದುರ್ಗ
ಮಾಶ್ಯಾಳ ವಂಶಸ್ಥರು ಶಿವಶಿಂಪಿ ಸಮಾಜ ಚಿತ್ರದುರ್ಗ
ಪೊ: 9448083139. ಪತ್ರಿಕೆ ಗೆ ಮಠದ ವೀರೇಂದ್ರರ. ಕುಮಾರ್ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *