ಶಿವಗಣಾರಾಧನೆ
1 min readಶಿವಗಣಾರಾಧನೆ
ಚಿತ್ರದುರ್ಗ:
ದಿನಾಂಕ 23-08-2021 ರಂದು ಸೋಮವಾರ ಬೆಳಗ್ಗೆ ನಮ್ಮ ಸಹೋದರ ಡಾ.ಎಂ.ಚಿತ್ರಲಿಂಗಸ್ವಾಮಿ ಉಪನ್ಯಾಸಕರು ಇವರು ದೈವಾಧೀನರಾದ ಪ್ರಯುಕ್ತ
ದಿನಾಂಕ-12-09-2021 ರ ಭಾನುವಾರ ಬೆಳಗ್ಗೆ ೧೦ ಗಂಟೆಗೆ ಶಿವಗಣಾರಾಧನೆ ಕಾರ್ಯವು ಬಂಗಾರಕ್ಕನಹಳ್ಳಿ ಗ್ರಾಮದಲ್ಲಿ ನಡೆಯಲಿದೆ
ಆದ ಪ್ರಯುಕ್ತ ತಾವುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರುತ್ತನೆ.
ಇಂತಿ,
ಎಂ.ರಾಮು
ಸಭ್ ರಿಜಿಸ್ಟರ್ ಕಛೇರಿ
ಚಿತ್ರದುರ್ಗ.