ನಗರದ ವಾರ್ಡನಂಬರ ೧೪ ರಲ್ಲಿ ಕಾಂಗ್ರೆಸ್ ಪ್ರಾಜೆಕ್ಟ್ ಪ್ರತಿನಿಧಿಗಳ ಸಮಿತಿಯ ಸಭೆ
1 min readನಗರದ ವಾರ್ಡನಂಬರ ೧೪ ರಲ್ಲಿ ಕಾಂಗ್ರೆಸ್ ಪ್ರಾಜೆಕ್ಟ್ ಪ್ರತಿನಿಧಿಗಳ ಸಮಿತಿಯ ಸಭೆ ನಡೆಯಿತು.
ಚಿತ್ರದುರ್ಗ: ಸೆಪ್ಟೆಂಬರ್ ೨೧
ದಿನಾಂಕ ೨೧-೯-೨೦೨೧ ರ ಮಂಗಳವಾರ ಮಧ್ಯಾಹ್ನ ೧೨-೩೦ ಕ್ಕೆ ಚಿತ್ರದುರ್ಗ ನಗರದ ವಾರ್ಡನಂಬರ ೧೪ ರಲ್ಲಿ ಕಾಂಗ್ರೆಸ್ ಪ್ರಾಜೆಕ್ಟ್ ಪ್ರತಿನಿಧಿಗಳ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಪೀರ್ ಕೆ ಪಿ ಸಿ ಸಿ ಸದಸ್ಯ ಹನುಮಲಿ ಷಣ್ಮುಖಪ್ಪ. ಜಿಲ್ಲಾ ಕಾರ್ಯಧ್ಯಕ್ಷ ಎಂ.ಹಾಲೇಶ್ ನಗರಬ್ಲಾಕ್ ಅಧ್ಯಕ್ಷ ಲಕ್ಷ್ಮಿ ಕಾಂತ್ ಪ್ರದಾನ ಕಾರ್ಯದರ್ಶಿ ಸಂಪತ್ ಕುಮಾರ್ ಮೈಲಾರಪ್ಪ. ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಯುವ ಮುಖಂಡ ಖುದ್ದೂಸ್ ಸೇರಿದಂತೆ ಕಾಂಗ್ರೆಸ್ ನ ಹಿರಿಯ ಮುಖಂಡರು ವಾರ್ಡ್ ನ ಕಾಂಗ್ರೆಸ್ ಕಾರ್ಯ ಕತ್ರರು ಸಮಾರಂಭದಲ್ಲಿ ಭಾಗವಹಿಸಿದ್ದರು.