ಮುರಘಾ ಶರಣರ ಸಾರ್ಥಕ ೩೦ ವರ್ಷದ ವಿಶೇಷ ಸಂಚಿಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ,ಇಮ್ಮಡಿ ಸಿದ್ದರಾಮ ಶ್ರೀ ಗಳ ಸಮ್ಮುಖದಲ್ಲಿ ಸೋಮವಾರ ಬಿಡುಗಡೆ ಮಾಡಲಾಯಿತು.
1 min readಮುರಘಾ ಶರಣರ ಸಾರ್ಥಕ ೩೦ ವರ್ಷದ ವಿಶೇಷ ಸಂಚಿಕೆ
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಮ್ಮಡಿ ಸಿದ್ದರಾಮ ಶ್ರೀ ಗಳ ಸಮ್ಮುಖದಲ್ಲಿ ಸೋಮವಾರ ಬಿಡುಗಡೆ ಮಾಡಲಾಯಿತು.
ಶರಣ ಸಂಸ್ಕೃತಿ ಉತ್ಸವ ಮತ್ತು ಮುರಘಾ ಶರಣರ ಸಾರ್ಥಕ ೩೦ ವರ್ಷದ ಸೇವೆಯ ಪ್ರಯುಕ್ತ ಗೌನಹಳ್ಳಿ ಗೋವಿಂದಪ್ಪ ನವರ ಸಂಪಾದಕತ್ವದಲ್ಲಿ ಹೊರತಂದಿರುವ ಜನಾಶಯ ಪ್ರಭ ವಿಶೇಷ ಸಂಚಿಕೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರು,ಇಮ್ಮಡಿ ಸಿದ್ದರಾಮ ಶ್ರೀ ಗಳ ಸಮ್ಮುಖದಲ್ಲಿ ಸೋಮವಾರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಹೊಸದುರ್ಗದ ಕುಂಚಿಟಿಗ ಶ್ರೀಗಳು,ಮಡಿವಾಳ ಮಾಚಿದೇವ ಶ್ರೀ ಗಳು,ಹಿರಿಯ ಪತ್ರಕರ್ತ ಗೌನಳ್ಳಿ ಗೋವಿಂದಪ್ಪ ,ಮತ್ತು ಪ್ರಮುಖ ಶ್ರೀಗಳು ಹಾಗೂ ಹರಗುರು ಚರಮೂರ್ತಿಗಳು ಮತ್ತಿತರರು ಇದ್ದರು.