ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕಿನಲ್ಲಿ ನ್ಯಾಯಾಧೀಶರು ಮತ್ತು ವಕೀಲರ ನಡಿಗೆ ಹಳ್ಳಿಯ ಮನೆ ಮನೆ ಕಡೆಗೆ
1 min readತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕಿನಲ್ಲಿ ನ್ಯಾಯಾಧೀಶರು ಮತ್ತು ವಕೀಲರ ನಡಿಗೆ ಹಳ್ಳಿಯ ಮನೆ ಮನೆ ಕಡೆಗೆ
ತರೀಕೆರೆ ಸೆ3
ತರೀಕೆರೆ ಕಾನೂನು ನೆರವು ಸಮಿತಿ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನ್ಯಾಯಾಧೀಶರು ಮತ್ತು ವಕೀಲರ ನಡಿಗೆ ಹಳ್ಳಿಯ ಮನೆ ಮನೆ ಕಡೆಗೆ ಕಾರ್ಯಕ್ರಮದಲ್ಲಿ ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕಿನ ಹಳ್ಳಿಗಳ ಮನೆ ಮನೆ ಭೇಟಿ ಮಾಡಿ ಕಾನೂನು ಪ್ರಾಧಿಕಾರದ ಧ್ಯೇಯ ಮತ್ತು ಉದ್ದೇಶಗಳನ್ನು ತಿಳಿಸಿದ್ದು ,ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕೆದ್ದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎನ್.ಸಿ. ನಂಜೇಗೌಡರು ತಿಳಿಸಿದರು.
ಈ ಅಭಿಯಾನದಲ್ಲಿ ಹಿರಿಯ ವಕೀಲರಾದ ಎಸ್.ಸುರೇಶ್ಚಂದ್ರ, ಅವಿನಾಶ್, ಎಸ್. ರಜಿನೀಶ್, ಎನ್.ಆರ್. ಚಂದ್ರಶೇಖರ್, ನಾಗರಾಜ್ ಹಾಗೂ ಇನ್ನಿತರರು ಭಾಗವಹಿಸಿದರು.