April 24, 2024

Chitradurga hoysala

Kannada news portal

ವಿಧಾನ ಪರಿಷತ್ತಿಗೆ ಆಯ್ಕೆಯಾದ ಕೆಪಿಸಿಸಿ ಕಾರ್ಯಾಧ್ಯಕ್ಷರು ಆಗಿರುವ ಸಲೀಂ ಅಹಮದ್ ರಗೆ ಶುಭ ಕೋರಿದ ಮಾಜಿ ಸಚಿವ ಎಚ್.ಆಂಜನೇಯ

1 min read


ವಿಧಾನ ಪರಿಷತ್ತಿಗೆ ಆಯ್ಕೆಯಾದ            ಸಲೀಂ ಅಹಮದ್ ರಗೆ   ಶುಭ ಕೋರಿದ:         ಮಾಜಿ ಸಚಿವ ಎಚ್.ಆಂಜನೇಯ.

ಬೆಂಗಳೂರಿನ:
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಧಾರವಾಡ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷರು ಆಗಿರುವ ಸಲೀಂ ಅಹಮದ್ ಅವರನ್ನು ಮಂಗಳವಾರ ಬೇಟಿ ಮಾಡಿ ಮಾಜಿ ಸಚಿವರಾದ ಹೆಚ್ ಆಂಜನೇಯ ಅವರು ಅಭಿನಂದಿಸಿ ಶುಭ ಕೋರಿದರು.

About The Author

Leave a Reply

Your email address will not be published. Required fields are marked *