ವಿಧಾನ ಪರಿಷತ್ತಿಗೆ ಆಯ್ಕೆಯಾದ ಕೆಪಿಸಿಸಿ ಕಾರ್ಯಾಧ್ಯಕ್ಷರು ಆಗಿರುವ ಸಲೀಂ ಅಹಮದ್ ರಗೆ ಶುಭ ಕೋರಿದ ಮಾಜಿ ಸಚಿವ ಎಚ್.ಆಂಜನೇಯ
1 min readವಿಧಾನ ಪರಿಷತ್ತಿಗೆ ಆಯ್ಕೆಯಾದ ಸಲೀಂ ಅಹಮದ್ ರಗೆ ಶುಭ ಕೋರಿದ: ಮಾಜಿ ಸಚಿವ ಎಚ್.ಆಂಜನೇಯ.
ಬೆಂಗಳೂರಿನ:
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಧಾರವಾಡ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷರು ಆಗಿರುವ ಸಲೀಂ ಅಹಮದ್ ಅವರನ್ನು ಮಂಗಳವಾರ ಬೇಟಿ ಮಾಡಿ ಮಾಜಿ ಸಚಿವರಾದ ಹೆಚ್ ಆಂಜನೇಯ ಅವರು ಅಭಿನಂದಿಸಿ ಶುಭ ಕೋರಿದರು.