April 19, 2024

Chitradurga hoysala

Kannada news portal

ತಾಯಿಯ ಎದೆ ಹಾಲು ಅಮೃತಕ್ಕೆ ಸಮ :ಆರೋಗ್ಯ ಸಹಾಯಕಿ ವೀಣಾ

1 min read

ಹಿರಿಯೂರು: ತಾಲೂಕಿ ಭರಮಗಿರಿ ಗ್ರಾಮದಲ್ಲಿ ವಿಶ್ವ ಸ್ತನ್ಯ ಸಪ್ತಾಹ ಕಾರ್ಯಕ್ರಮದಲ್ಲಿ ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ ಎಂದು ಆರೋಗ್ಯ ಸಹಾಯಕಿ ವೀಣಾ ತಿಳಿಸಿದರು.

ಮಗು ಜನಿಸಿದ ಅರ್ಧಗಂಟೆಯೊಳಗೆ ಮತ್ತು ಆರು ತಿಂಗಳ ತನಕ ಕಡ್ಡಾಯವಾಗಿ ಮಗುವಿಗೆ ಎದೆ ಹಾಲು ಮಹತ್ವ ಎಂದರು. ಏಕೆಂದರೆ ಎದೆಹಾಲಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ ಎಂದು ತಿಳಿಸಿದರು. ಆರು ತಿಂಗಳ ನಂತರ ಪೂರಕ ಆಹಾರದೊಂದಿಗೆ ಮಗುವಿಗೆ ಎದೆಹಾಲು ನೀಡಬೇಕೆಂದರು ಹೇಳಿದರು. ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತ ನಾಗಮ್ಮ ಆಶಾ ಕಾರ್ಯಕರ್ತೆ ಫರೀದಾ ಬೇಗಮ್ ಗರ್ಭಿಣಿ ಬಾಣಂತಿಯರು ಹಾಗೂ ಗ್ರಾಮಸ್ಥರು ಇದ್ದರು.

About The Author

Leave a Reply

Your email address will not be published. Required fields are marked *