April 25, 2024

Chitradurga hoysala

Kannada news portal

ನಾಳೆ ಚಿತ್ರದುರ್ಗಕ್ಕೆ ಸಚಿವ ಮುನಿರತ್ನ ಇವರ ಪ್ರವಾಸ : ಇ-ಕಚೇರಿ, ವೆಬ್‍ಸೈಟ್, ಕಚೇರಿ ಉದ್ಘಾಟನೆ

1 min read




ನಾಳೆ ಚಿತ್ರದುರ್ಗಕ್ಕೆ ಸಚಿವ ಮುನಿರತ್ನ ಇವರ ಪ್ರವಾಸ

ಜ.29ರಂದು ಇ-ಕಚೇರಿ, ವೆಬ್‍ಸೈಟ್, ಕಚೇರಿ ಉದ್ಘಾಟನೆ

ಚಿತ್ರದುರ್ಗಹೊಯ್ಸಳ ನ್ಯೂಸ್/ಚಿತ್ರದುರ್ಗ,

ಚಿತ್ರದುರ್ಗ,ಜನವರಿ28:
ಚಿತ್ರದುರ್ಗದ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಜನವರಿ 29ರಂದು ಇ-ಕಚೇರಿ, ವೆಬ್‍ಸೈಟ್ ಮತ್ತು ಕಚೇರಿ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ತೋಟಗಾರಿಕೆ ಹಾಗೂ ಯೋಜನೆ ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಎನ್.ಮುನಿರತ್ನ ಕಾರ್ಯಕ್ರಮ ಉದ್ಘಾಟಿಸುವರು ಎಂದು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *