April 24, 2024

Chitradurga hoysala

Kannada news portal

ಚಳ್ಳಕೆರೆ ತಹಶೀಲ್ದಾರ್ ಸಮ್ಮುಖದಲ್ಲಿ ಕೋವಿಡ್ ಉಲ್ಲಂಘನೆ ಮುಂದೇನು..??

1 min read



ಚಳ್ಳಕೆರೆ ತಹಶೀಲ್ದಾರ್ ಸಮ್ಮುಖದಲ್ಲಿ ಕೋವಿಡ್ ಉಲ್ಲಂಘನೆ ಮುಂದೇನು..?? ಸ್ವಲ್ಪ ಎಚ್ಚರ ವಹಿಸಿ.

ಚಿತ್ರದುರ್ಗ ಹೊಯ್ಸಳ ನ್ಯೂಸ್/ ಚಳ್ಳಕೆರೆ,

ಚಳ್ಳಕೆರೆ:

ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ದಡ್ಡಿ ಸುರನಾಯಕನ ಜಾತ್ರೆಯಲ್ಲಿ ಕೋವಿಡ್ ಉಲ್ಲಂಘನೆಯಾಗಿದೆ.
ತಾಲೂಕಿನಾದ್ಯಂತ ಕೋವಿಡ್ ನೂರಾರು ಜನರಿಗೆ ವ್ಯಾಕ್ಸಿನ್ ಮತ್ತು ಮಾಸ್ಕ್ ಅರಿವು ಮೂಡಿಸಿದ್ದ ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ ಮತ್ತು ಮಾಜಿ ಶಾಸಕ ತಿಪ್ಪೇಸ್ವಾಮಿ ಜಾತ್ರೆಯಲ್ಲಿ ಭಾಗವಹಿಸಿದ್ದರು.
ತಹಶೀಲ್ದಾರ್ ಸುತ್ತಲೂ ಸಾವಿರಾರು ಜನರು ಮಾಸ್ಕ್ ಇಲ್ಲದೆ ಇರುವುದು ಕಂಡರು ಸುಮ್ಮನೆ‌ ಇದ್ದರು. ಅಂತರವಿಲ್ಲದೆ ಜಾತ್ರೆ ಮಾಡುತ್ತಿದ್ದು ಕೋವಿಡ್ ಹೆಚ್ಚಳಕ್ಕೆ ಜಾತ್ರೆಗಳು ಕಾರಣವಾಗಬಹುದು.
ಕೋವಿಡ್ ಸಂದರ್ಭದಲ್ಲಿ ಅಂತರ ಕಾಪಡಲು ಚುರುಕು ಮುಟ್ಟಿಸಬೇಕಿದ್ದ ತಹಶೀಲ್ದಾರ್ ಜಾತ್ರೆಯಲ್ಲಿ ಇದ್ದು ಇಲ್ಲದಂತೆ ಇದ್ದರು ಎಂಬುದು ಸಾರ್ವಜನಿಕರು ವಲಯದಲ್ಲಿ ಆರೋಪ‌ ಕೇಳಿ ಬಂದಿದ್ದು. ಇದರ ಬಗ್ಗೆ ತಹಶೀಲ್ದಾರ್ ಎಚ್ಚರ ವಹಿಸ ಬೇಕಿದೆ ಎಂಬುದು ಚರ್ಚೆಗೆ ಗ್ರಾಸವಾಗಿದೆ……

About The Author

Leave a Reply

Your email address will not be published. Required fields are marked *