March 29, 2024

Chitradurga hoysala

Kannada news portal

ಬೋವಿ ಗುರು ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ಆಶಿರ್ವಾದ ಪಡೆದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ

1 min read

ಬೋವಿ ಗುರು ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ಆಶಿರ್ವಾದ ಪಡೆದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ        ಅರವಿಂದ ಲಿಂಬಾವಳಿ

ಚಿತ್ರದುರ್ಗ:

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿರವರು ಬೋವಿ ಗುರು ಪೀಠಕ್ಕೆ ಬೇಟಿ ನೀಡಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ಆಶಿರ್ವಾದ ಪಡೆದರು. ಈ ವೇಳೆ ಒಸಿಸಿಐ ರಾಜ್ಯಾಧ್ಯಕ್ಷರಾದ ಆನಂದಪ್ಪನವರ, ಭೋವಿ ಸಮಾಜದ ಮುಖಂಡರಾದ ರವಿ ಮಾಕಳಿ, ಶ್ರೀನಿವಾಸ್ ಓಂಕಾರ್, ಉಮೇಶ್ ಉಪನಾಯಕನಹಳ್ಳಿ, ಪುರುಷೋತ್ತಮ ಮೆದೆಹಳ್ಳಿ, ಉದ್ಯಮಿಗಳಾದ ರವಿಕಿಶೋರ್ ಚಿಕ್ಕಮಂಗಳೂರು, ಬೋವಿ ಸಮುದಾಯದ ಇತರೆ ಮುಖಂಡರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಕೆ.ಮಂಜುನಾಥ್ ಹಾಗು ಬಿ. ಕೆ.ಹನುಮಂತಪ್ಪ ವೆಂಕಟಾಪತಿ.ದೇವರಾಜ್ ಹಾಗೂ ಇತರರು ಸೇರಿ ಸನ್ಮಾನ್ಯ ಅರವಿಂದ ಲಿಂಬಾವಳಿಯವರನ್ನು ಗೌರವಯುತವಾಗಿ ಸನ್ಮಾನಿಸಿದ್ದರು.

About The Author

Leave a Reply

Your email address will not be published. Required fields are marked *