ಅಂಗವಿಕಲ ಯುವಕನ ಬೇಡಿಕೆಗೆ ತಕ್ಷಣ ಸ್ಪಂದಿಸಿದ ಸಿಎಂ ಬಸವರಾಜ ಬೊಮ್ಮಾಯಿ
1 min read
ಅಂಗವಿಕಲ ಯುವಕನ ಬೇಡಿಕೆಗೆ ತಕ್ಷಣ ಸ್ಪಂದಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು:
ಇಂದು ಬೆಂಗಳೂರಿನ ಬಿಜೆಪಿ ಕಚೇರಿಯ ಬಳಿ ನಡೆದ ಘಟನೆ
ಬಿಜೆಪಿ ಕೋರ ಕಮೀಟಿ ಸಭೆಯ ನಂತರ ಹೊರಗೆ ಬರುವಾಗ ಸಿಎಂ ಅವರನ್ನು ಭೇಟಿ ಮಾಡಿದ ಶಿವಪ್ಪ
ಶಿವಪ್ಪ ಅಂಗವೈಕಲ್ಯದಿಂದ ಬಳಲುತ್ತಿರುವ ೨೫ ವರ್ಷದ ಯುವಕ
ಈತ ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ಅಡವಿಬಾವಿ ಗ್ರಾಮದ ಯುವಕ
ಸಿಎಂ ಬೊಮ್ಮಾಯಿ ಅವರ ಮುಂದೆ ತನ್ನ ಗೋಳು ತೋಡಿಕೊಂಡ ಯುವಕ
ತನ್ನ ತ್ರಿ ಚಕ್ರ ವಾಹನ ಅಪಘಾತಕ್ಕೆ ಈಡಾಗಿದೆ
ಆ ಸಂದರ್ಭದಲ್ಲಿ ಅದು ನುಜ್ಜು ಗುಜ್ಜಾಗಿ ಹೋಗಿದೆ
ಹೊಸ ತ್ರಿ ಚಕ್ರ ವಾಹನ ಕೊಡಿಸುವಂತೆ ಮನವಿ ಮಾಡಿದ
ಯುವಕನ ಮನವಿಗೆ ತಕ್ಷಣ ಸ್ಪಂದಿಸಿದ ಸಿಎಂ ಬೊಮ್ಮಾಯಿ
ಕೊಪ್ಪಳ ಜಿಲ್ಲಾಧಿಕಾರಿ ಗೆ
ಸಿಎಂ ದೂರವಾಣಿ ಕರೆ ಮಾಡಿ ಮಾತಾಡಿದರು
ಈತನಿಗೆ ತ್ರಿಚಕ್ರ ವಾಹನ ಕೊಡಿಸುವಂತೆ ಸೂಚನೆ
ತಕ್ಷಣ ಶಿವಪ್ಪನಿಗೆ
ಸಹಾಯ ಮಾಡುವ ಭರವಸೆ ನೀಡಿದ ಸಿಎಂ
ಈ ಮೂಲಕ ಮಾನವೀಯತೆ ಮೆರೆದ ಸಿಎಂ ಬೊಮ್ಮಾಯಿ