April 19, 2024

Chitradurga hoysala

Kannada news portal

ರಾಹುಲ್ ಸಭೆಗೆ ಎಚ್.ಆಂಜನೇಯ.

1 min read

ರಾಹುಲ್ ಸಭೆಗೆ ಎಚ್.ಆಂಜನೇಯ.

ರಾಷ್ಟ್ರ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕೆಪಿಸಿಸಿ ರಾಜಕೀಯ ಸಮಿತಿ ಸಭೆ ಕಮಿಟಿಯ ಸಂಚಾಲಕರಾದ ಸುರ್ಜಿವಾಲ್ ಕರೆದಿರುವ ಪ್ರಥಮ ಸಭೆಯೂ ಹುಬ್ಬಳ್ಳಿಯಲ್ಲಿ ಆಗಸ್ಟ್ 2ರಂದು ಸಂಜೆ 7 ಗಂಟೆಗೆ ಆಯೋಜಿಸಲಾಗಿದೆ.

ಎಐಸಿಸಿ ಅಧ್ಯಕ್ಷೆ ಶ್ರೀಮತಿ ಸೋನಿಯಾಗಾಂಧಿ ರಚಿಸಿರುವ 35 ಗಣ್ಯರನ್ನೊಳಗೊಂಡ ಈ ಉನ್ನತ ಸಮಿತಿಗೆ ವಿಶೇಷ ಅಹ್ವಾನಿತ ಸದಸ್ಯರಾಗಿ ನೇಮಕಗೊಂಡಿರುವ ಕೆಪಿಸಿಸಿ ಉಪಾಧ್ಯಕ್ಷರು, ಮಾಜಿ ಸಚಿವರು, ಜನಪ್ರಿಯ ನಾಯಕರಾದ ಎಚ್.ಆಂಜನೇಯ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ ಹಾಗೂ ಹೆಮ್ಮೆಯ ಸಂಗತಿ.

ಎಚ್.ಟಿ.ಹನುಮಂತಪ್ಪ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ

About The Author

Leave a Reply

Your email address will not be published. Required fields are marked *