April 18, 2024

Chitradurga hoysala

Kannada news portal

ಹನುಮಕ್ಕ ಓಬಯ್ಯ ನಿಧನ

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಚಿತ್ರದುರ್ಗ :

ಬೆಳಗಟ್ಟ ಗ್ರಾಮದ ದಿವಂಗತ ಓಬಯ್ಯ ನವರ ಧರ್ಮಪತ್ನಿ ಶ್ರೀಮತಿ ಹನುಮಕ್ಕ ದಿನಾಂಕ 28- 8- 2022 ರ ಭಾನುವಾರ ಬೆಳ್ಳಗೆ ಚಿತ್ರದುರ್ಗ ನಗರದ ದವಳಗಿರಿ ಬಡಾವಣೆಯಲ್ಲಿ ನಿಧನರಾಗಿದ್ದಾರೆ.

ಮೃತ ರಿಗೆ ಮಗ ಪಾಪಲಿಂಗೇಶ್
ಸೇರಿದಂತೆ ಇಬ್ಬರು ಹೆಣ್ಣು ಮಕ್ಕಳು, ಮೂರು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಗಳನ್ನು ಅಗಲಿದ್ದಾರೆ .

ಅಂತ್ಯಕ್ರಿಯೆ:

ದಿನಾಂಕ 29-8-2022 ರ ಸೋಮವಾರ ಬೆಳಗ್ಗೆ 11:30 ಗಂಟೆಗೆ ಮೃತರ ಸ್ವಗ್ರಾಮ ಚಿತ್ರದುರ್ಗ ತಾಲೂಕು, ತುರುವನೂರು ಹೋಬಳಿ, ಬೆಳಗಟ್ಟ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸುವೆ.

About The Author

Leave a Reply

Your email address will not be published. Required fields are marked *