April 16, 2024

Chitradurga hoysala

Kannada news portal

ಸಚಿವ ಸಂಪುಟಕ್ಕೆ ನಾನು ಹೇಳಿದವರನ್ನೆ ಸಚಿವರನ್ನಾಗಿ ಮಾಡಬೇಕು:ಡಿಕೆಶಿ..!

1 min read


ಸಿಎಲ್‌ಪಿ ನಾಯಕರ ಹೆಸರನ್ನು ಅಧಿಕೃತವಾಗಿ ಘೋಷಣೆ

ಸಚಿವ ಸಂಪುಟಕ್ಕೆ ನಾನು ಹೇಳಿದವರನ್ನೆ ಸಚಿವರನ್ನಾಗಿ ಮಾಡಬೇಕು:ಡಿಕೆಶಿ

ನವದೆಹಲಿ:

ಇವತ್ತು ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಎಐಸಿಸಿ ನಾಯಕರು ಪತ್ರಿಕಾಗೋಷ್ಠಿ ಮಾಡಲಿದ್ದು, ಸಿಎಲ್‌ಪಿ ನಾಯಕರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

50×50 ಸೂತ್ರ? ದ ಮೂಲಕ ಆಂತರಿಕವಾಗಿ ಒಪ್ಪಂದ ನಡೆದಿದ್ದು, ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಉಳಿದ ಎರಡೂವರೆ ವರ್ಷಕ್ಕೆ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಿ ಆಗಲಿದ್ದಾರೆ.ಇದರ ವಿಚಾರವನ್ನು ಆಂತರಿಕವಾಗಿ ಒಪ್ಪಿಗೆ ಪಡೆಯಲಾಗಿದೆ. ಆದ್ರೆ ಇದನ್ನು ಬಹಿರಂಗ ಘೋಷಣೆ ಮಾಡುವುದಿಲ್ಲ ಎಂದು ತಿಳಿದು ಬಂದಿದೆ. ಇನ್ನೂ ಡಿಕೆಶಿ ಸಂಪುಟಕ್ಕೆ ನಾನು ಹೇಳಿದವರನ್ನೆ ಸಚಿವರನ್ನಾಗಿ ಮಾಡಬೇಕು ಎಂಬ ಬೇಡಿಕೆಯನ್ನು ಹೈ ಕಮಾಂಡ್ ಮುಂದೆ ಇಟ್ಟಿದ್ದು ಅದಕ್ಕೆ ಎಐಸಿಸಿ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ,ಎನ್ನಲಾಗಿದೆ.

About The Author

Leave a Reply

Your email address will not be published. Required fields are marked *