ವಿಶೇಷ ಚೇತನರಿಗೆ ಸರ್ಕಾರದ ಸೌಲಭ್ಯಗಳ ನೀಡಬೇಕೆಂದು ಪ್ರತಿಭಟನೆ ಚಿತ್ರದುರ್ಗಹೊಯ್ಸಳ ನ್ಯೂಸ್/ ಚಿತ್ರದುರ್ಗ: ಜೂನ್ 27 ರಾಜ್ಯಾದ್ಯಂತ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಸಂಚರಿಸಲು ಪಾಸ್ ನೀಡಬೇಕು ಹಾಗೂ ವಿವಿಧ...
Blog
ಬೆಳೆ ಹಾನಿ: ಜಿಲ್ಲೆಯ 77678 ರೈತ ಫಲಾನುಭವಿಗಳಿಗೆ ಪರಿಹಾರ: ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ. ಚಿತ್ರದುರ್ಗ,: ಚಿತ್ರದುರ್ಗ ಜಿಲ್ಲೆಯಲ್ಲಿ 2021-22ನೇ ಸಾಲಿನ ನವೆಂಬರ್ ಮಾಹೆಯಲ್ಲಿ ಬಿದ್ದಂತಹ ಹೆಚ್ಚಿನ ಮಳೆಯಿಂದಾಗಿ...
ಜಿಲ್ಲೆಯಲ್ಲಿ ಮತ್ತೆ ಏರಿಕೆಯಾದ ಕೋವಿಡ್ ಸೋಂಕು, ಇಂದು ಸೋಂಕಿಗೆ ಒಬ್ಬರು ಬಲಿ: ಸಾವಿನ ಸಂಖ್ಯೆ 186ಕ್ಕೆ ಏರಿಕೆ… ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್ಗೆ ಸಂಬಂಧಿಸಿದಂತೆ ಬುಧವಾರದ...
ಚಿತ್ರದುರ್ಗ - ಕೋವಿಡ್ ನ ಸಂಕಷ್ಟಕ್ಕೆ ಒಳಗಾಗಿರುವ ಕಲಾವಿದರಿಗೆ ಸಹಾನುಭೂತಿಗಿಂತ ಸಂಕಷ್ಟಕ್ಕೆ ಸ್ಪಂದಿಸುವ ಹಾಗೂ ಸಹಾಯ ಮಾಡುವವರ ಅಗತ್ಯವಿದೆ ಎಂದು ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವ ವಿದ್ಯಾಲಯದ...
*ಒಂದೇ ಪಂಚಾಯಿತಿಗೆ ಏಳು ಮದ್ಯದ ಅಂಗಡಿಗಳು* ( ರೈತ ಸಂಘಆರೋಪ, ಪರವಾನಗಿಯನ್ನು ಕೊಟ್ಟು ಜನತೆಯ ಬದುಕನ್ನು ಆಳು ಮಾಡುತ್ತಿದ್ದಾರೆ) _________________ಚಿತ್ರದುರ್ಗ ; ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನಲ್ಲಿನ ಗಡಿ...
ಬಿ.ಎನ್.ಚಂದ್ರಪ್ಪ ಗೆಲುವು ದುರ್ಗಕ್ಕೆ ಹೆಮ್ಮೆ ಮದಕರಿನಾಡು ಸಮಗ್ರ ಅಭಿವೃದ್ಧಿಗೆ ಸಹಕಾರಿ ಕೋಟೆನಾಡು ಮತದಾರರಿಗೆ ಸತೀಶ್ ಜಾರಕಿಹೊಳಿ ಭಾವನಾತ್ಮಕ ಮನವಿ ಚಿತ್ರದುರ್ಗ ಹೊಯ್ಸಳ ನ್ಯೂಸ್ / ಚಿತ್ರದುರ್ಗ: ವೀರ...
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರನ್ನು ಬೆಂಬಲಿಸುವಂತೆ ನಿವೃತ್ತ ಕೆಎಎಸ್ ಅಧಿಕಾರಿ, ಬಿಜೆಪಿ ಮುಖಂಡ ಬಿ.ಎಸ್. ಪುರುಷೋತ್ತಮ ಮತದಾರರಲ್ಲಿ ಮನವಿ ಚಿತ್ರದುರ್ಗ ಹೊಯ್ಸಳ ನ್ಯೂಸ್ / ಚಿತ್ರದುರ್ಗ...
ಅಪ್ಪರ್ ಭದ್ರ ಯೋಜನೆಗೆ ಸುಳ್ಳು ಭರವಸೆ ನೀಡಿದ್ದೆ ಬಿಜೆಪಿಯ ಬಹು ದೊಡ್ಡ ಸಾಧನೆ; ಗೋವಿಂದಪ್ಪ 5300 ಕೋಟಿ ನೀಡುವುದಾಗಿ ನಂಬಿಸಿ ವಂಚಿಸಿದ ಬಿಜೆಪಿ. ವರದಿ: ಕಾವೇರಿ ಮಂಜಮ್ಮನವರ್,...
ಎಂಎಲ್ಸಿ ನವೀನ್ ಅಬ್ಬರದ ಭಾಷಣ ಮೋಳಕಾಲ್ಮೂರು: ಮೋಳಕಾಲ್ಮೂರು ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೊವೀಂದ ಎಂ...
ಮಾದಿಗ ಮುಖಂಡರ ಸಭೆಗೆ ಸಚಿವ ಕೆ.ಎಚ್.ಮುನಿಯಪ್ಪ ಎಚ್.ಆಂಜನೇಯ ನೇತೃತ್ವದಲ್ಲಿ ಚಿತ್ರದುರ್ಗದಲ್ಲಿ 12ಕ್ಕೆ ಸಭೆ ಚಿತ್ರದುರ್ಗ: ಏ.11 ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ...
ಕುರಿಗಾಯಿಯ ಮಗ ಮುದ್ದುರಾಜ್ ಗೆ ಪಿ.ಯು.ಸಿ ಯಲ್ಲಿ ಶೇ.93.6 ಫಲಿತಾಂಶ ವರದಿ: ಕಾವೇರಿ ಮಂಜಮ್ಮನವರ್, ಚಿತ್ರದುರ್ಗ ಹೊಯ್ಸಳ: ಹೊಸದುರ್ಗ: 2023-24 ನೇ ಸಾಲಿನ ಪಿ.ಯು.ಸಿ...
ಕಾರು ಬೈಕ್ ನಡುವೆ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು ವರದಿ : ದ್ಯಾಮ ಕುಮಾರ್, ಚಿತ್ರದುರ್ಗ ಹೊಯ್ಸಳ ನ್ಯೂಸ್/ ಚಳ್ಳಕೆರೆ : ಕಾರು ಹಾಗೂ ಬೈಕ್...
ಮಂಜುನಾಥ್ ಆರ್.ಎಲ್. ದ್ವಿತೀಯ ಪಿಯುಸಿ (ವಿಜ್ಞಾನ ವಿಭಾಗ) ಪರೀಕ್ಷೆಯಲ್ಲಿ ಶೇ.92 ಅಂಕ ಚಿತ್ರದುರ್ಗ ಹೊಯ್ಸಳ / ಚಿತ್ರದುರ್ಗ: ಆತ್ಮೀಯ ಸ್ನೇಹಿತರೇ, ನಿಮ್ಮೊಂದಿಗಿನ ಹಲವು ವರ್ಷಗಳ ಓಡನಾಟದ...
ಇಸ್ಪೀಟ್ ಅಡ್ಡೆ ಮೇಲೆ ಚಳ್ಳಕೆರೆ ಪೋಲಿಸ್ ಅಧಿಕಾರಿಗಳು ದಾಳಿ ಪ್ರಕರಣ ದಾಖಲು ವರದಿ: ದ್ಯಾಮ ಕುಮಾರ್, ಚಿತ್ರದುರ್ಗ ಹೊಯ್ಸಳ ನ್ಯೂಸ್ / ಚಳ್ಳಕೆರೆ : ವಿವಿಧ ಕಡೆ...
ಶ್ರದ್ದಾಭಕ್ತಿ ಶಾಂತಿ ಸೌಹಾರ್ದತೆಯಿಂದ ಪವಿತ್ರ ರಂಜಾನ್, ಯುಗಾದಿ ಹಬ್ಬ ಆಚರಿಸಿ : ಠಾಣಾಧಿಕಾರಿ ಕೆ.ಕುಮಾರ್ ಚಿತ್ರದುರ್ಗ ಹೊಯ್ಸಳ: ಚಳ್ಳಕೆರೆ: ಪ್ರತಿ ವರ್ಷದಂತೆ ಈ ವರ್ಷವೂ ಯುಗಾದಿ...