Close Menu
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
Facebook X (Twitter) Instagram
Saturday, January 17
Facebook X (Twitter) Instagram LinkedIn VKontakte
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
You are at:Home » Blog » ಒಳಮೀಸಲಾತಿಗೆ ಬೇಕಿದೆ ಸುಗ್ರಿವಾಜ್ಞೆ ಮುದ್ರೆ ಮಾಜಿ ಸಚಿವ ಆಂಜನೇಯ ಒತ್ತಾಸೆ
Uncategorized

ಒಳಮೀಸಲಾತಿಗೆ ಬೇಕಿದೆ ಸುಗ್ರಿವಾಜ್ಞೆ ಮುದ್ರೆ ಮಾಜಿ ಸಚಿವ ಆಂಜನೇಯ ಒತ್ತಾಸೆ

KumarBy KumarSeptember 28, 2025No Comments2 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email
Spread the love

ಒಳಮೀಸಲಾತಿಗೆ ಬೇಕಿದೆ ಸುಗ್ರಿವಾಜ್ಞೆ ಮುದ್ರೆ

ಮಾಜಿ ಸಚಿವ ಆಂಜನೇಯ ಒತ್ತಾಸೆ

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಸುಧೀರ್ಘ ಚರ್ಚೆ

ಚಿತ್ರದುರ್ಗ ಹೊಯ್ಸಳ ನ್ಯೂಸ್/   

ಬೆಂಗಳೂರು:

ಒಳಮೀಸಲಾತಿ ವಿಷಯದಲ್ಲಿ ಗೊಂದಲ, ಆತಂಕ ನಿವಾರಣೆಗೆ ತಕ್ಷಣ
ಕ್ರಮಕೈಗೊಳ್ಳಬೇಕು. ಮುಖ್ಯವಾಗಿ ಒಳಮೀಸಲಾತಿ ಜಾರಿ ಸಂಬಂಧ ಮೊದಲು ಸುಗ್ರಿವಾಜ್ಞೆ
ಹೊರಡಿಸಬೇಕು. ಆಗ ಕಾನೂನು ರೂಪ ಪಡೆದುಕೊಳ್ಳಲಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಅಭಿಪ್ರಾಯಪಟ್ಟರು.
ಮಾದಿಗ ಸಮುದಾಯದ ನಿಯೋಗ ಬೆಂಗಳೂರಿನಲ್ಲಿ ಶುಕ್ರವಾರ ಸಮಾಜ ಕಲ್ಯಾಣ ಇಲಾಖೆ ಸಹಲೆಗಾರ ಈ.ವೆಂಕಟಯ್ಯ ಅವರೊಂದಿಗೆ ಸುಧಿರ್ಘ ಚರ್ಚೆ ವೇಳೆ ಮಾತನಾಡಿದರು.

ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಸಾಧ್ಯವೇ ಇಲ್ಲವೆಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಬದ್ಧತೆ ಪ್ರದರ್ಶಿಸಿದ್ದಾರೆ. ಆದರೂ ಪರಿಶಿಷ್ಟರಲ್ಲಿರುವ ಅನೇಕ ಗೊಂದಲಗಳು ನಿವಾರಣೆ ಆಗಬೇಕಾಗಿದೆ. ವಿಶ್ವವಿದ್ಯಾಲಯಗಳು ಸೇರಿ ಅನೇಕ ಸಂಸ್ಥೆಗಳು ನಮಗೆ ಸುತ್ತೋಲೆ ಬಂದಿಲ್ಲ ವೆಂಬ ಹೇಳಿಕೆಗಳು ಹರಿದಾಡುತ್ತಿವೆ. ಪರಿಣಾಮ ಮಾದಿಗರು ಸೇರಿ ಪರಿಶಿಷ್ಟ ಜಾತಿಯವರಲ್ಲಿ ಆತಂಕ ಉಂಟಾಗಿದೆ ಎಂದರು.

ಇದಕ್ಕೆ ಶಾಶ್ವತ ತೆರೆ ಎಳೆದು ಒಳಮೀಸಲಾತಿ ಸೌಲಭ್ಯ ಸುಲಭವಾಗಿ ಎಸ್ಸಿಯಲ್ಲಿನ 101 ಜಾತಿಯವರಿಗೂ ಲಭಿಸಲು ಸುಗ್ರಿವಾಜ್ಞೆ ಜಾರಿ ಅಗತ್ಯವಿದೆ. ಈ ವಿಷಯವನ್ನು ಸಚಿವ ಸಂಪುಟದ
ಮುಂದೆ ಮಂಡಿಸಬೇಕೆಂದು ತಿಳಿಸಿದರು.ಈ ಸಂಬಂಧ ಶೀಘ್ರದಲ್ಲಿ ಸಮಾಜ ಕಲ್ಯಾಣ ಸಚಿವರ ಜೊತೆ ಚರ್ಚಿಸಿ ಬಳಿಕ ಸಿದ್ದರಾಮಯ್ಯ
ಅವರನ್ನು ಭೇಟಿ ಮಾಡಿ ಮನವಿ ಮಾಡುವೆ. ತಾವುಗಳು ತಕ್ಷಣ ಈ ವಿಷಯವನ್ನು ಅಗತ್ಯ ದಾಖಲೆಗೊಂದಿಗೆ ಸಚಿವ ಸಂಪುಟದ ಮುಂದೆ ತರಬೇಕೆಂದು ಹೇಳಿದರು.

ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ 5 ಲಕ್ಷ ಮಂದಿ ಆದಿಕರ್ನಾಟಕ, ಆದಿದ್ರಾವಿಡ,ಆದಿಆಂಧ್ರ ಎಂದುಗುರುತಿಸಿ ಕೊಂಡಿದ್ದು, ಈ ಸಮುದಾಯಗಳಿಗೆ ಇ ಗುಂಪು ರಚಿಸಿ ಶೇ.1ರಷ್ಟುಮೀಸಲಾತಿ ಕಲ್ಪಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರ ವಿವಿಧ ಕಾರಣಕ್ಕೆ ಈ ಗುಂಪನ್ನುವಿಸರ್ಜಿಸಿ, ಎ ಮತ್ತು ಬಿ ಗುಂಪಿಗೆ ಸಮಾನಂತರವಾಗಿ ಜನಸಂಖ್ಯೆಯನ್ನು ಹಂಚಿಕೆ ಮಾಡಿದೆ ಎಂದರು.

ಆದರೆ, ಇವರು ಎ ಅಥವಾ ಬಿ ಇವರೆಡರಲ್ಲಿ ಯಾವುದಾದರೂ ಒಂದು ಗುಂಪಿನಲ್ಲಿ ಮೀಸಲಾತಿ ಸೌಲಭ್ಯ ಪಡೆದುಕೊಳ್ಳಲು ಕಡ್ಡಾಯವಾಗಿ ತಮ್ಮ ಮೂಲ ಜಾತಿ ಘೋಷಿಸಿಕೊಳ್ಳಬೇಕು.
ಇಲ್ಲದಿದ್ದರೆ ಮೀಸಲಾತಿಯಿಂದಲೇ ವಂಚಿತರಾಗುತ್ತಾರೆ ಎಂದು ತಿಳಿಸಿದರು.ಈ ರೀತಿ ಅನ್ಯಾಯಕ್ಕೆ ಒಳಗಾಗದ ರೀತಿ ಹಾಗೂ ಆರಂಭದಿAದಲೂ ಎಕೆ, ಎಡಿ ಎಂದು ಶಾಲಾ ದಾಖಲಾತಿಗಳಲ್ಲಿ ನಮೋದಿಸಿದವರ ಅನುಕೂಲತೆಗಾಗಿ ತಮ್ಮ ಮೂಲ ಜಾತಿ ಪ್ರಮಾಣ ಪತ್ರ ಪಡೆದು ಒಳಮೀಸಲಾತಿ ಸೌಲಭ್ಯ ಪಡೆಯಲು ಸೂಕ್ತ ಆದೇಶವನ್ನು ಇಲಾಖೆ ಹೊರಡಿಸಲಿದೆ ಎಂದುಅಧಿಕಾರಿಗಳು ತಿಳಿಸಿದರು.

ಜೊತೆಗೆ ಬಡ್ತಿಯಲ್ಲೂ ಒಳಮೀಸಲಾತಿ ನೀಡುವ ಸಂಬAಧ ಸುತ್ತೋಲೆ ಪ್ರಕಟಗೊಳ್ಳಲಿದೆ.ಒಟ್ಟಾರೆ ಎಲ್ಲ ಅಡೆತಡೆ, ಗೊಂದಲಗಳಿಗೆ ತೆರೆ ಎಳೆಯಲು ಶೀಘ್ರದಲ್ಲಿಯೇ ಇಲಾಖೆ ಕ್ರಮಕೈಗೊಳ್ಳುವ ಸಿದ್ಧತೆಯಲ್ಲಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದರು.
ಸಭೆಯಲ್ಲಿ ಮುಖಂಡರಾದ ಗೋನಾಳ್ ಭೀಮಪ್ಪ, ಎಚ್.ಆರ್.ತೇಗನೂರು, ಭೀಮಾಶಂಕರ್, ದುಗ್ಗಪ್ಪ
ಇತರರರಿದ್ದರು.


ಬೆಂಗಳೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಸಲಹೆಗಾರ ವೆಂಕಟಯ್ಯ ಅವರೊಂದಿಗೆ ಒಳಮೀಸಲಾತಿಯಲ್ಲಿ ಗೊಂದಲ ನಿವಾರಣೆ ಸಂಬಂಧ ಮಾಜಿ ಸಚಿವ ಹೆಚ್.ಆಂಜನೇಯ, ಗೋನಾಳ್ ಭೀಮಪ್ಪ, ದುಗ್ಗಪ್ಪ, ಭೀಮಾಶಂಖರ್, ತೇಗನೂರು ಚರ್ಚೆ ನಡೆಸಿದರು.

Share. Facebook Twitter Pinterest LinkedIn Tumblr Email
Previous ArticleCasino Oyunlarında Strateji ve Yönetim
Next Article ಚರಂಡಿ ಸ್ವಚ್ಛತೆ ಮಾಡಿಸುವಂತೆ ಸಾರ್ವಜನಿಕರ ಮನವಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಉಡಾಪೆ ಉತ್ತರ
Kumar
  • Website

Related Posts

ಚಕ್ರಗಳೇ ಇಲ್ಲದ ಬಸ್‌ಗೆ ಫಿಟ್‌ನೆಸ್! ಸಾರಿಗೆ ಇಲಾಖೆಯೊಳಗಿನ ಸಂಧಿ ಬಯಲು ಮಾಡಿದ ದಾಖಲೆ

January 17, 2026

Roulette Bonus Live: Das ultimative Spielerlebnis für Roulette-Fans

January 17, 2026

Casino Games Reliable: A Comprehensive Review

January 16, 2026
Leave A Reply Cancel Reply

Search
Tags
Amazing gadgets Apartment guides Beauty essentials Biggest fashion angel Brave Business Business insurances Business schools Celebrity photos Cheapest flights Civil societies culture Culture tips Electronic gadgets Fashion Fashion shows Feature featured fitness Flight scanners Food Good stock quotes Interview questions leisure Lifestyle Link Luxury homes Makeup artists Music Open source software Pretty dresses Preventative medicines Sports Staff Pick Stockcharts Studio apartments Tech Tech reviews Topic Trending Trip activities Unbelievable home decor Vaccination schedules Weight loss meal plans Weight loss supplements

Corporate clients and leisure travelers has been relying on Groundlink for dependable safe, and professional chauffeured car end service in major cities across World.

  • Facebook
  • Twitter
  • Instagram
  • Pinterest
Don't Miss

ಚಕ್ರಗಳೇ ಇಲ್ಲದ ಬಸ್‌ಗೆ ಫಿಟ್‌ನೆಸ್! ಸಾರಿಗೆ ಇಲಾಖೆಯೊಳಗಿನ ಸಂಧಿ ಬಯಲು ಮಾಡಿದ ದಾಖಲೆ

Roulette Bonus Live: Das ultimative Spielerlebnis für Roulette-Fans

The Rise of Online Casinos: Trends and Insights

The Impact of Artificial Intelligence on Casino Operations

ಚಿತ್ರದುರ್ಗ ಹೊಯ್ಸಳ ನ್ಯೂಸ್ – ಚಿತ್ರದುರ್ಗ ಜಿಲ್ಲೆಯ ತಾಜಾ ಸುದ್ದಿಗಳು, ರಾಜಕೀಯ, ಸಮಾಜ, ಸಂಸ್ಕೃತಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ಬೆಳವಣಿಗೆಗಳನ್ನು ತಲುಪಿಸುವ ವಿಶ್ವಾಸಾರ್ಹ ಕನ್ನಡ ಸುದ್ದಿ ಜಾಲತಾಣ.

Popular Posts

ಚಕ್ರಗಳೇ ಇಲ್ಲದ ಬಸ್‌ಗೆ ಫಿಟ್‌ನೆಸ್! ಸಾರಿಗೆ ಇಲಾಖೆಯೊಳಗಿನ ಸಂಧಿ ಬಯಲು ಮಾಡಿದ ದಾಖಲೆ

January 17, 2026

Roulette Bonus Live: Das ultimative Spielerlebnis für Roulette-Fans

January 17, 2026

The Rise of Online Casinos: Trends and Insights

January 16, 2026
Copyright © 2026 CHITRADURGA HOYSALA. Designed by WEBBRAHMA.
  • About
  • Contact
  • Advertise
  • Terms
  • FAQ
  • Policy

Type above and press Enter to search. Press Esc to cancel.