ಭೋವಿ ಜನೋತ್ಸವದ ಅಂಗವಾಗಿ : ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
1 min readರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಚಿತ್ರದುರ್ಗ ಹೊಯ್ಸಳ
ಭೋವಿ ಜನೋತ್ಸವದ ಅಂಗವಾಗಿ ಭೋವಿ, ವಡ್ಡರ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿಯಲ್ಲಿ ಶೇ.90 ಹಾಗೂ ಪಿಯಸಿ ಯಲ್ಲಿ ಶೇ.85 ರಷ್ಟು ಅಂಕ ಪಡೆದವರಿಂದ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಅಂಕ ಪಟ್ಟಿ ನಕಲು, ಜಾತಿ ದೃಢೀಕರಣ ಪತ್ರ ನಕಲು, ಪಾಸ್ ಫೋಟೋವನ್ನು ಸ್ವ ರಚಿತ ಅರ್ಜಿಗೆ ಲಗತ್ತಿಸಿ, ಜು.15 ರೊಳಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ
ಅಧ್ಯಕ್ಷರು/ ಕಾರ್ಯನಿರ್ವಾಹಣಾಧಿಕಾರಿಗಳು,
ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ,ಗುರುಪೀಠ, ಶ್ರೀ ಇಮ್ಮಡಿ ಗಿರಿನಗರ, ಎಂ. ಕೆ. ಹಟ್ಟಿ. ಎನ್.ಹೆಚ್ 48, ಚಿತ್ರದುರ್ಗ-577502.
ಹೆಚ್ಚಿನ ಮಾಹಿತಿಗೆ 9901738668, 9900882964 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.