ಹೊಸದುರ್ಗದ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ.ರವರ ನ್ಯಾಯಾಲಯದಲ್ಲಿ
*ಕ್ರಿಮಿನಲ್ ಸಂಖ್ಯೆ* 809/2025
*ಅರ್ಜಿದಾರರು*
1.ರಘು ಬಿನ್ ತಿಮ್ಮಯ್ಯ @ ತಿಮ್ಮಪ್ಪ,
ವಾಸ:- ಜೆಎಸ್ಆರ್ ಗೊಲ್ಲರಹಟ್ಟಿ ಗ್ರಾಮ, ಕಸಬಾ ಹೋಬಳಿ, ಹೊಸದುರ್ಗ ತಾಲ್ಲೂಕು ಚಿತ್ರದುರ್ಗ ಜಿಲ್ಲೆ.
*/ವಿರುದ್ಧ*/
*ಎದುರುದಾರರು*
ತಹಶೀಲ್ದಾರ್ರವರು ಮತ್ತು ಜನನ ಮತ್ತು ಮರಣ ನೊಂದಣಿ ಅಧಿಕಾರಿಗಳು, ತಾಲ್ಲೂಕು ಕಚೇರಿ, ಹೊಸದುರ್ಗ ಮತ್ತು ಇತರರು,
: *ಸಾರ್ವಜನಿಕ ಪ್ರಕಟಣೆ* :-
ಅರ್ಜಿದಾರರ ಸಹೋದರಿಯಾದ ಮೃತ ಯಶೋದಮ್ಮ ಕೋಂ ತಿಮ್ಮಣ್ಣ,ದಿನಾಂಕ 10-10-1999 ರಂದು ಹೊಸದುರ್ಗ ತಾಲೂಕು, ಕಸಬಾ ಹೋಬಳಿ, ಜೆಎಸ್ಆರ್ ಗೊಲ್ಲರಹಟ್ಟಿ ಗ್ರಾಮದಲ್ಲಿ ಮರಣ ಹೊಂದಿರುತ್ತಾರೆ. ಅರ್ಜಿದಾರರು ತನ್ನ ಸಹೋದರಿಯ ಮರಣ ಪ್ರಮಾಣ ಪತ್ರವನ್ನು ಕೋರಿ ಎದುರುದಾರರ ವಿರುದ್ಧ ಅರ್ಜಿಯನ್ನು ಸಲ್ಲಿಸಿದ್ದು,ಸದರಿ ಅರ್ಜಿಗೆ ಸಂಬಂಧಿಸಿದಂತೆ ತಕರಾರುಗಳು ಏನಾದರೂ ಇದ್ದಲ್ಲಿ ದಿನಾಂಕ 12-01-2026 ರಂದು ಪೂರ್ವಹ್ನ 11-00 ಗಂಟೆಗೆ ಖುದ್ದಾಗಿಯಾಗಲಿ ಅಥವಾ ವಕೀಲರ ಮೂಲಕವಾಗಲಿ ಘನ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಲಿಖಿತ ತಕರಾರು ಇದ್ದರೆ ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದೇ, ಯಾವುದೇ ರೀತಿಯ ತಕರಾರು ಇಲ್ಲವೆಂದು ಭಾವಿಸಿ ಅರ್ಜಿದಾರರ ಪರವಾಗಿ ಆದೇಶ
ನ್ಯಾಯಾಲಯದ ಮುದ್ರೆ ಮತ್ತು ನನ್ನ ಸಹಿಯೊಂದಿಗೆ ದಿನಾಂಕ 18-12-2025 ರಂದು ಕೊಡಲ್ಪಟ್ಟಿದೆ.
*ನ್ಯಾಯಾಲಯದ ಆದೇಶದ ಮೇರೆಗೆ*:
*ಶಿರಸ್ತೇದಾರರು*,
ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ, ಹೊಸದುರ್ಗ,
*ಅರ್ಜಿದಾರರ ಪರ ವಕೀಲರು*
ಶ್ರೀ.ಟಿ.ರಂಗಸ್ವಾಮಿ,
ವಕೀಲರು, ಹೊಸದುರ್ಗ: