ಬಹುಮಾನ ವಿತರಣಾ ಕಾರ್ಯಕ್ರಮ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಜೇತರಾದ ಪಟ್ಟಿ
1 min readಬಹುಮಾನ ವಿತರಣಾ ಕಾರ್ಯಕ್ರಮ
ದಿನಾಂಕ:-17-10-2021 ರಂದು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಹಾಗೂ ಕರ್ನಾಟಕ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಚಿತ್ರದುರ್ಗ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಜೇತರಾದ ಪಟ್ಟಿ
ಪುರುಷರ ಸಿಂಗಲ್ಸ್
ಪ್ರಥಮ ಸ್ಥಾನ. ಸತೀಶ್ ಹೊಸದುರ್ಗ
ದ್ವಿತೀಯ ಸ್ಥಾನ. ವಿ ವಿಠಲ್ ಕುಮಾರ್ ಐಮಂಗಳ
ತೃತೀಯ ಸ್ಥಾನ. ನಾಗ್ಭೂಷಣ್ ಹಿರಿಯೂರ್ ಮತ್ತು ಮಹಾಂತೇಶ್ ಹೊಸದುರ್ಗ
ಮಹಿಳೆಯರ ಸಿಂಗಲ್ಸ್
ಪ್ರಥಮ ಸ್ಥಾನ. ಅನಿತಾ ಜೆ* ಚಿತ್ರದುರ್ಗ
ದ್ವಿತೀಯ ಸ್ಥಾನ. ವಿಮಲಾಕ್ಷಿ ಚಿತ್ರದುರ್ಗ
ತೃತೀಯ ಸ್ಥಾನ. ಸುಷ್ಮ ರಾಣಿ ಚಿತ್ರದುರ್ಗ ಮತ್ತು ಗಿರಿಜಮ್ಮ ಚಿತ್ರದುರ್ಗ
ಪುರುಷರ ಡಬಲ್ಸ್
ಪ್ರಥಮ ಸ್ಥಾನ. ನಾಗ್ಭೂಷಣ್ ಮತ್ತು ಮಧು ಚಿತ್ರದುರ್ಗ
ದ್ವಿತೀಯ ಸ್ಥಾನ.* ಸತೀಶ್ ಮತ್ತು ದಾಸಪ್ಪ ಹೊಸದುರ್ಗ
ತೃತೀಯ ಸ್ಥಾನ
ಡಿ.ಆರ್ ಮಧು ಮುಖ್ಯ ಲೆಕ್ಕಾಧಿಕಾರಿಗಳು ಮತ್ತು ಮಹಾಂತೇಶ್ ಚಿತ್ರದುರ್ಗ
ವಿಠ್ಠಲ್ ಮತ್ತು ವಿನೋದ್ ರಾಜ್ ಹಿರಿಯೂರ್.
ಮಹಿಳೆಯರ ಡಬಲ್ಸ್.
ಪ್ರಥಮ ಸ್ಥಾನ . ಅನಿತಾ ಮತ್ತು ವಿಮಲಾಕ್ಷಿ ಚಿತ್ರದುರ್ಗ
ದ್ವಿತೀಯ ಸ್ಥಾನ . ಸುಷ್ಮಾ ರಾಣಿ ಮತ್ತು ಇಂದ್ರಮ್ಮ ಚಿತ್ರದುರ್ಗ
ತೃತೀಯ ಸ್ಥಾನ. ಗೀತಾ ಮತ್ತು ಗಿರಿಜಮ್ಮ ಚಿತ್ರದುರ್ಗ.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಕೆ ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರದೀಪ್ ಕುಮಾರ್ ಜಿ.ಆರ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಸೋಮಶೇಖರ್.ms
ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಗಳಾದ ಮಧು ಡಿ.ಆರ್,ಜಿಲ್ಲಾ ವಾಲಿಬಾಲ್ ತರಬೇತುದಾರ ಮಹಿಬುಲ್ಲ ಬಾಬು,
ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧ್ಯಕ್ಷರಾದ ಶ್ರೀ ಕೆ ನಾಗರಾಜ್, ಪ್ರಧಾನ ಕಾರ್ಯದರ್ಶಿಗಳಾದ ನಿಯಾಜ್ ಅಹಮದ್ ರಾಜ, ಉಪಾಧ್ಯಕ್ಷರಾದ ಪ್ರಶಾಂತ್ ಪ್ರಶಾಂತ್ ಕುಮಾರ್ ಬಿ ಇ, ಖಜಾಂಚಿ ಗಳಾದ ರಾಜ, ಗೌರವ ಅಧ್ಯಕ್ಷರಾದ ರಮೇಶ್ ಎಚ್ಎಸ್. ಹಾಗೂ ವಿವಿಧ ಇಲಾಖೆಗಳ ನೌಕರರು ಭಾಗವಹಿಸಿದ್ದರು.