ಸಿರಿಗೆರೆ ಎಸ್.ಜಿ.ಪ್ರಭು ನಿಧನ.
1 min readಸಿರಿಗೆರೆ ಎಸ್.ಜಿ.ಪ್ರಭು ನಿಧನ.
ಚಿತ್ರದುರ್ಗ:
ಸಿರಿಗೆರೆ ಗ್ರಾಮ ಪಂಚಾಯತಿ ಮತ್ತು ಚಿತ್ರದುರ್ಗ ಜಿಲ್ಲಾ ಪಿ.ಎಲ್.ಡಿ. ಬ್ಯಾಂಕ್ ನ ಮಾಜಿ ಅಧ್ಯಕ್ಷ ರಾಗಿದ ಸಿರಿಗೆರೆ ಪ್ರಭು ,ಬೆಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಬುಧವಾರ ಮಧ್ಯೆ ರಾತ್ರಿ ನಿಧಾನವಾಗಿದ್ದರೆ.
ಮೃತರಿಗೆ ಸುಮಾರು 60 ವರ್ಷ ವಯಸ್ಸಾಗಿದ್ದು ದೀರ್ಘ ಕಾಲದಿಂದಲೂ ಆರೋಗ್ಯ ಸರಿಯಿಲ್ಲದ ಕಾರಣ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿ ಯರನ್ನು ಸೇರಿದಂತೆ ಅಪಾರ ಬಂದು ಗಳನ್ನು ಅಗಲಿದ್ದಾರೆ.
ಅಂತ್ಯ ಕ್ರಿಯೆ
ಸಿರಿಗೆರೆ ಯಲ್ಲಿ ಗುರುವಾರ 21-10-2021ರ ಮಧ್ಯಾಹ್ನ ಸುಮಾರು 3-00 ಗಂಟೆಗೆ ನಡೆಯುತ್ತದೆ ಎಂದು ಮೃತರ ಸಹೋದರ ಎಸ್.ಜಿ. ಚಂದ್ರಯ್ಯ ತಿಳಿಸಿದ್ದಾರೆ.