May 3, 2024

Chitradurga hoysala

Kannada news portal

ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣರ ಆರೋಗ್ಯ ವಿಚಾರಿಸಿದ ಎಚ್.ಆಂಜನೇಯ

1 min read


ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣರ ಆರೋಗ್ಯ ವಿಚಾರಿಸಿದ ಎಚ್.ಆಂಜನೇಯ

ಹೈದರಾಬಾದ್: ಆಕಸ್ಮಿಕ ಜಾರಿ‌ಬಿದ್ದು ಕಾಲು ಮುರಿದುಕೊಂಡಿರುವ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಅವರನ್ನು ಸೋಮವಾರ ಹೈದರಾಬಾದ್ ನಲ್ಲಿ‌ ಮಾಜಿ‌ ಸಚಿವ ಎಚ್.ಆಂಜನೇಯ ರವರು‌‌ ಭೇಟಿಮಾಡಿ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗಲೇಂದು‌ ಆಶಿಸಿದರು.

ಈ‌ ಸಂದರ್ಭದಲ್ಲಿ ಸಮುದಾಯದ ಸ್ಥಳೀಯ ಮುಖಂಡರು ಮತ್ತು ಗಣೇಶ್ ದುಪ್ಪೋಳಿ, ಯಾದಗಿರಿ ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಸಾಹೇಬ್ರೋಟಿ, ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್ ಕವಾಲಿ, ಮುಖಂಡರಾದ ಪುಂಡೇ ಭಗವಾತ್, ವೀರಾಂಜನೇಯ, ವಿಲಾಸ್ ಮತ್ತಿತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *