April 29, 2024

Chitradurga hoysala

Kannada news portal

ಮಾದಿಗ ಸಮುದಾಯ ಜಾಗೃತಿಗೆ ಮಾರ್ಕಂಡೇಯಮುನಿ ಸ್ವಾಮೀಜಿ ಕೊಡುಗೆ ಅಪಾರ: ಮಾಜಿ ಸಚಿವ ಎಚ್.ಆಂಜನೇಯ.

1 min read

ಮಾದಿಗ ಸಮುದಾಯ ಜಾಗೃತಿಗೆ ಮಾರ್ಕಂಡೇಯಮುನಿ ಸ್ವಾಮೀಜಿ ಕೊಡುಗೆ ಅಪಾರ: ಮಾಜಿ ಸಚಿವ ಎಚ್.ಆಂಜನೇಯ.

ಶ್ರೀ.ಮಾರ್ಕಂಡೇಯ ಮುನಿಸ್ವಾಮೀಜಿ ದೈವಾಧೀನರಾಗಿರುವುದು ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ

ಚಿತ್ರದುರ್ಗ: ಮಾದಿಗ ಸಮಯದಾಯದ ಜಾಗೃತಿಗಾಗಿ ಅಪಾರ ಶ್ರಮವಹಿಸಿ ಸೇವೆ ಸಲ್ಲಿಸಿದ ಕೋಡಿಹಳ್ಳಿ ಆದಿಜಾಂಬವ ಬೃಹನ್ಮಠದ ಹಿರಿಯ ಪೀಠಾಧಿಪತಿ ಶ್ರೀ.ಮಾರ್ಕಂಡೇಯ ಮುನಿಸ್ವಾಮೀಜಿ ದೈವಾಧೀನರಾಗಿರುವುದು ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ.

ಅವರ ಬದುಕಿನುದ್ದಕ್ಕೂ ಕೂಡ ಸಮಾಜದ ಏಳಿಗೆಗಾಗಿ ಹೋರಾಟ ಮಾಡಿಕೊಂಡು ಬಂದವರು ಇನ್ನೂ ಬದುಕಿ ಈ ಸಮಾಜವನ್ನು ಮುನ್ನಡೆಸಬೇಕಿತ್ತು. ದುರಾದೃಷ್ಟವಶಾತ್ ಅವರ ಹಠತ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲೆಂದು ಬಸವಾದಿ ಶಿವಶರಣರಲ್ಲಿ ಪ್ರಾರ್ಥಿಸುತ್ತೇನೆ.ಎಂದು ಎಚ್.ಆಂಜನೇಯ ಪತ್ರಿಕೆಯ ಮೂಲಕತಿಳಿಸಿದ್ದರೆ.

About The Author

Leave a Reply

Your email address will not be published. Required fields are marked *