May 3, 2024

Chitradurga hoysala

Kannada news portal

ಶ್ರೀ ಶನೈಶ್ಚರ ಸ್ವಾಮಿ ಕಾರ್ತೀಕ ದೀಪೋತ್ಸವ ಮುಂದೂಡಿಕೆ

1 min read

ಶ್ರೀ ಶನೈಶ್ಚರ ಸ್ವಾಮಿ ಕಾರ್ತೀಕ ದೀಪೋತ್ಸವ ಮುಂದೂಡಿಕೆ

ಶ್ರೀ ಶನೈಶ್ಚರ ಸ್ವಾಮಿ ಕಾರ್ತೀಕ ದೀಪೋತ್ಸವ ಮುಂದೂಡಿಕೆ

ಚಿತ್ರದುರ್ಗ:

ಚಿತ್ರದುರ್ಗ ನಗರದ ಕಣುಮಪ್ಪ ಲೇಔಟ್ ಮೇಲ್ಬಾಗದ ಸೂರ್ಯಪುತ್ರ ನಗರದಲ್ಲಿ ದಿನಾಂಕ:20-11-2021 ರಂದು ಹಮ್ಮಿಕೊಳ್ಳಲಾಗಿದ್ದ ಶ್ರೀ ಶನೈಶ್ಚರ ಸ್ವಾಮಿಯ ಕಾರ್ತೀಕ ದೀಪೋತ್ಸವವನ್ನು ಹವಾಮಾನ ವೈಪರೀತ್ಯಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾರ್ಯ ಕ್ತಮದ ಸಮಾರಂಭವನ್ನು ಮುಂದೂಡಲಾಗಿದ್ದು.ಇದೆ ತಿಂಗಳು ನವೆಂಬರ 27 ನೇ ಶನಿವಾರ ಹಮ್ಮಿಕೊಳ್ಳಲಾಗುವುದು ಎಂದು ಶ್ರೀ ಶನೇಶ್ವರಸ್ವಾಮಿ ಲೋಕ ಕಲ್ಯಾಣ ಟ್ರಸ್ಟ್ ಅಧ್ಯಕ್ಷರಾದ ಶಂಕರಮೂರ್ತಿ ಮತ್ತು ದೇವಸ್ಥನ ಕಮೀಟಿ ಸದಸ್ಯರು ತಿಳಿಸಿದ್ದಾರೆ. ಕ್ಷೀರಾಭಿಷೇಕ, ನವಗ್ರಹ ಹೋಮ, ಕೆಂಡಾರ್ಚನೆ, ಕಾರ್ತಿಕ ದೀಪೋತ್ಸವ ಎಲ್ಲವೂ ಎಂದಿನಂತೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ದೀಪೋತ್ಸವದಲ್ಲಿ ನಗದ ಭಕ್ತರು ಭಾಗವಹಿಸ ಬೇಕೆದ್ದು ವಿನಂತಿಸಿದ್ದಾರೆ.

About The Author

Leave a Reply

Your email address will not be published. Required fields are marked *