May 3, 2024

Chitradurga hoysala

Kannada news portal

ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೆಚ್ಚು ಮತಗಳನ್ನ ಪಡೆದು ಗೆಲುವಿನ ನಗೆ ಬೀರಿದ.ಶಿವಸ್ವಾಮಿ

1 min read



ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೆಚ್ಚು ಮತಗಳನ್ನ ಪಡೆದು ಗೆಲುವಿನ ನಗೆ ಬೀರಿದ.ಶಿವಸ್ವಾಮಿ

ಚಿತ್ರದುರ್ಗ:

ತೀವ್ರ ಕುತೂಹಲದ  ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಫಲಿತಾಂಶ ಇಂದು ಹೊರ ಬಂದಿದೆ . ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಫಲಿತಾಂಶ

1. ಕೆ.ಎಂ.ಶಿವಸ್ವಾಮಿ ನಾಯಕನಹಟ್ಟಿ- 1757
2. ಚಿಕ್ಕಪ್ಪನಹಳ್ಳಿ ಷಣ್ಮುಖ- 928
3. ಡಾ.ದೊಡ್ಡಮಲ್ಲಯ್ಯ- 549
4. ಜೆ.ತಿಪ್ಪೇಸ್ವಾಮಿ ಕೊರ‌್ಲಕುಂಟೆ- 223
5. ರಾ.ಸು.ತಿಮ್ಮಯ್ಯ ಗೌಡಿಹಳ್ಳಿ- 97
6. ಮಾಲತೇಶ್ ಅರಸ್ ಹರ್ತಿಕೋಟೆ- 33
7. ನ.ಕೆಂಚವೀರಪ್ಪ – 11
((ಕಣದಿಂದ ಹಿಂದೆ ಸರಿದವರು))
ಆರ್.ಶೇಷಣ್ಣಕುಮಾರ್- 26
ಡಿ.ಓ.ಮುರಾರ್ಜಿ – 21
ತಿರಸ್ಕೃತ-33
ಒಟ್ಟು ಮತ – 4020
ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ನಾಯಕನಹಟ್ಟಿಯ ಪ್ರಬಲ ಅಭ್ಯರ್ಥಿ ಆಗಿದ್ದ ಕೆ.ಎಂ.ಶಿವಸ್ವಾಮಿ ಅವರು ಎಲ್ಲರಿಗಿಂತ ಅತಿ ಹೆಚ್ಚು ಮತಗಳನ್ನ ಪಡೆದು ಗೆಲುವಿನ ನಗೆ ಬೀರಿದ್ದಾರೆ. ಶಿವಸ್ವಾಮಿ ಅವರು ಒಟ್ಟು 1757 ಮತಗಳನ್ನು ಪಡೆದಿದ್ದಾರೆ.

About The Author

Leave a Reply

Your email address will not be published. Required fields are marked *