ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೆಚ್ಚು ಮತಗಳನ್ನ ಪಡೆದು ಗೆಲುವಿನ ನಗೆ ಬೀರಿದ.ಶಿವಸ್ವಾಮಿ
1 min read
ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೆಚ್ಚು ಮತಗಳನ್ನ ಪಡೆದು ಗೆಲುವಿನ ನಗೆ ಬೀರಿದ.ಶಿವಸ್ವಾಮಿ
ಚಿತ್ರದುರ್ಗ:
ತೀವ್ರ ಕುತೂಹಲದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಫಲಿತಾಂಶ ಇಂದು ಹೊರ ಬಂದಿದೆ . ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಫಲಿತಾಂಶ
1. ಕೆ.ಎಂ.ಶಿವಸ್ವಾಮಿ ನಾಯಕನಹಟ್ಟಿ- 1757
2. ಚಿಕ್ಕಪ್ಪನಹಳ್ಳಿ ಷಣ್ಮುಖ- 928
3. ಡಾ.ದೊಡ್ಡಮಲ್ಲಯ್ಯ- 549
4. ಜೆ.ತಿಪ್ಪೇಸ್ವಾಮಿ ಕೊರ್ಲಕುಂಟೆ- 223
5. ರಾ.ಸು.ತಿಮ್ಮಯ್ಯ ಗೌಡಿಹಳ್ಳಿ- 97
6. ಮಾಲತೇಶ್ ಅರಸ್ ಹರ್ತಿಕೋಟೆ- 33
7. ನ.ಕೆಂಚವೀರಪ್ಪ – 11
((ಕಣದಿಂದ ಹಿಂದೆ ಸರಿದವರು))
ಆರ್.ಶೇಷಣ್ಣಕುಮಾರ್- 26
ಡಿ.ಓ.ಮುರಾರ್ಜಿ – 21
ತಿರಸ್ಕೃತ-33
ಒಟ್ಟು ಮತ – 4020
ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ನಾಯಕನಹಟ್ಟಿಯ ಪ್ರಬಲ ಅಭ್ಯರ್ಥಿ ಆಗಿದ್ದ ಕೆ.ಎಂ.ಶಿವಸ್ವಾಮಿ ಅವರು ಎಲ್ಲರಿಗಿಂತ ಅತಿ ಹೆಚ್ಚು ಮತಗಳನ್ನ ಪಡೆದು ಗೆಲುವಿನ ನಗೆ ಬೀರಿದ್ದಾರೆ. ಶಿವಸ್ವಾಮಿ ಅವರು ಒಟ್ಟು 1757 ಮತಗಳನ್ನು ಪಡೆದಿದ್ದಾರೆ.