ಇಂದು ಚಿತ್ರದುರ್ಗ ಕೋಟೆನಾಡು ಬೌದ್ಧವಿಹಾರಕ್ಕೆ ಪೂಜ್ಯ ಧಮ್ಮಪಾಲ ಬಂತೇಜಿ ಆಗಮನ: ಕೋಟೆನಾಡು ಬೌದ್ಧವಿಹಾರವನ್ನು ನೋಡುವ ಪ್ರಮುಖ ಉದ್ದೇಶ ಇವರದ್ದಾಗಿದೆ
1 min readಕೋಟೆನಾಡು ಬೌದ್ಧವಿಹಾರಕ್ಕೆ ಪೂಜ್ಯ ಧಮ್ಮಪಾಲ ಬಂತೇಜಿ
ಕೋಟೆನಾಡು ಬೌದ್ಧವಿಹಾರವನ್ನು ನೋಡುವ ಪ್ರಮುಖ ಉದ್ದೇಶ ಇವರದ್ದಾಗಿದೆ
ಚಿತ್ರದುರ್ಗ:
ಇಂದು ಸಂಜೆ 4ಗಂಟೆ ಯವರೆಗೆ ಪೂಜ್ಯ ಧಮ್ಮಪಾಲ
ಬಂತೇಜಿ ಅವರು ಚಿತ್ರದುರ್ಗದಕೋಟೆನಾಡು ಬೌದ್ಧ ವಿಹಾರದಲ್ಲಿ ವಾತ್ಸವ್ಯ .
15-02-22 ರಮಂಗಳವಾರರಂದು ಬೆಳಿಗ್ಗೆ 8ಗಂಟೆಯಿಂದ ಹನ್ನೊಂದು ಗಂಟೆವರೆಗೆ ಕೋಟೆನಾಡು ಬೌದ್ಧವಿಹಾರದಲ್ಲಿ ಧ್ಯಾನ ಮತ್ತು ಪ್ರವಚನ ಕಾರ್ಯಕ್ರಮಗಳನ್ನು ಕೈಗೊಳ್ಳುವರು .
ಸಾದ್ಯಂತ ಬೌದ್ಧ ಉಪಾಸಕರು, ಬೌದ್ಧ ಪ್ರಿಯರು ಧ್ಯಾನ ಮತ್ತು ಪ್ರವಚನ ಕಾರ್ಯಕ್ರಮದಲ್ಲಿ ದಲ್ಲಿ ಭಾಗವಹಿಸಿ ಆಶೀರ್ವಚನ ಪಡೆಯಬಹುದಾಗಿದೆ .
ಮಂಗಳವಾರದ ಸಂಜೆ 4ಗಂಟೆಯವರೆಗೂ ಪೂಜ್ಯ ಧಮ್ಮಪಾಲ ಬಂತೇಜಿ ಅವರು ಚಿತ್ರದುರ್ಗದಕೋಟೆನಾಡು ಬೌದ್ಧ ವಿಹಾರದಲ್ಲಿ ಲಭ್ಯವಿರುವರು .
ಸಾಯಂಕಾಲ ದಾವಣಗೆರೆ ವಿಪಶ್ಯನ ಧ್ಯಾನ ಕೇಂದ್ರದ ಕಟ್ಟಡ ಪೂಜೆಗೆ
ನಮ್ಮ ಗುರುಗಳಾದ ದಾವಣಗೆರೆ ವಿಪಶ್ಶನ ಧ್ಯಾನ ಕೇಂದ್ರದ ಮುಖ್ಯಸ್ಥರಾದ ಆಯುಷ್ಮಾನ್ ಜಿ.ಟಿ. ಗೋವಿಂದಪ್ಪನವರ ಆಹ್ವಾನದ ಮೇರೆಗೆ ಧರ್ಮಪಾಲ ಬಂತೇಜಿಯವರು ದಾವಣಗೆರೆಯ ವಿಪಶ್ಯನ ಧ್ಯಾನ ಕೇಂದ್ರದ ಕಟ್ಟಡ ಪೂಜೆಗೆ ತೆರಳುತ್ತಿದ್ದಾರೆ. ಎಂದು ಬೌದ್ಧ ವಿಹಾರದ ಬಿ.ಪಿ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.