ಮತ್ತೆ ಮುರುಘರಾ ಮಠದ ಆಡಳಿತಧಿಕಾರಿಯಾಗಿ ಹಾಗು ಎಸ್. ಜೆ. ಎಂ. ವಿದ್ಯಾಪೀಠದ ಗೌ. ಕಾರ್ಯದರ್ಶಿಗಳಾಗಿ ಮಾಜಿ ಶಾಸಕ ಎಸ್. ಕೆ. ಬಸವರಾಜನ್
1 min readಮತ್ತೆ ಮುರುಘರಾ ಮಠದ ಆಡಳಿತಧಿಕಾರಿಯಾಗಿ ಹಾಗು ಎಸ್.ಜೆ.ಎಂ.ವಿದ್ಯಾಪೀಠದ ಗೌ. ಕಾರ್ಯದರ್ಶಿಗಳಾಗಿ
ಮಾಜಿ ಶಾಸಕ ಎಸ್.ಕೆ.ಬಸವರಾಜನ್
ಚಿತ್ರದುರ್ಗ:
ಶ್ರೀ ಮುರುಘರಾಜೇಂದ್ರ ಮಠದ ಆಡಳಿತಧಿಕಾರಿಗಳು ಹಾಗು ಎಸ್.ಜೆ.ಎಂ.ವಿದ್ಯಾಪೀಠದ ಗೌ.ಕಾರ್ಯದರ್ಶಿಗಳಾಗಿ
ಎಸ್.ಕೆ.ಬಸವರಾಜನ್ ರವರು ಇಂದು ಸೋಮವಾರ ಶ್ರೀ ಶಿವಮೂರ್ತಿ ಮುರುಘಾ ಶರಣರಿಂದ ಅಧಿಕಾರ ವಹಿಸಿಕೊಂಡರು
ಈ ಸಂತೋಷದ ಸಂದರ್ಭದಲ್ಲಿ ವಿದ್ಯಾಪೀಠದ ನಿರ್ದೇಶಕರಾದ ಸೊಂಡೆಕೋಳ ಶ್ರೀನಿವಾಸ್, ಜಿಲ್ಲಾಪಂಚಾಯತ್ ಮಾಜಿ ಸದಸ್ಯರಾದ ಬಿ.ಟಿ ಶಾಂತಣ್ಣ ಪರಮಶಿವಯ್ಯ ಭಾಗವಹಿಸಿದ್ದರು.