ಸವಿತಾ ಸಮಾಜದ ಗೌರವಾಧ್ಯಕ್ಷರಾಗಿ ದೇವೇಂದ್ರ ಕುಮಾರ್ ಆಯ್ಕೆ…
1 min readಹಿರಿಯೂರು:
ಹಿರಿಯೂರು ತಾಲೂಕು ಸವಿತಾ ಸಮಾಜಕ್ಕೆ ವಿವಿಧ ಪದಾಧಿಕಾರಿಗಳನ್ನು ಸೋಮವಾರ ಹಿರಿಯೂರಿನಲ್ಲಿ ಸಭೆ ಸೇರಿ ಅವಿರೋಧ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಪಿ.ಎಲ್.ದೇವೇಂದ್ರ ಕುಮಾರ್, ಅಧ್ಯಕ್ಷರಾಗಿ ಗೌನಹಳ್ಳಿ ಟಿ.ಉಮೇಶ್, ಹಿರಿಯೂರು ನಗರ ಅಧ್ಯಕ್ಷರಾಗಿ ಆರ್.ನಾಗೇಶ್, ಉಪಾಧ್ಯಕ್ಷರಾಗಿ ಎಂ.ಪಿ.ತಿಪ್ಪೇಸ್ವಾಮಿ ಇವರುಗಳನ್ನು ತಾಲೂಕಿನ ಸವಿತಾ ಸಮಾಜದ ಬಂಧುಗಳು ಸೇರಿ ಅವಿರೋಧ ಆಯ್ಕೆ ಮಾಡಿದರು.