April 29, 2024

Chitradurga hoysala

Kannada news portal

ಹಿರಿಯೂರಲ್ಲಿ ಸರಳವಾಗಿ ಭಗೀರಥ ಜಯಂತ್ಯೋತ್ಸವ.

1 min read

ಶ್ರೀ ಭಗೀರಥ ಜಯಂತಿ. ಹಿರಿಯೂರು :ಮೇ 18: ಹಿರಿಯೂರಿನ ತಾಲ್ಲೂಕು ಕಛೇರಿ ಸಭಾಂಗಣ ದಲ್ಲಿ ಇಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಶ್ರೀ ಭಗೀರಥ ಜಯಂತ್ಯೋತ್ಸವ ಪೂಜಾ ಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ತಹಶೀಲ್ದಾರ್ ಜಿ ಹೆಚ್ ಸತ್ಯನಾರಾಯಣ್ ರವರು ಅಧ್ಯಕ್ಷತೆ ವಹಿಸಿದ್ದರು.ಸಮಾಜದ ಅಧ್ಯಕ್ಷ ರಾದ ಹೆಚ್ ರಾಮಣ್ಣ, ಪ್ರಧಾನ ಕಾರ್ಯದರ್ಶಿ, ಹಳದಪ್ಪ ಭಗೀರಥ ಟ್ರಸ್ಟ್ ಅಧ್ಯಕ್ಷ ರಾದ, ಚಂದ್ರಶೇಖರ್ ತಾಲ್ಲೂಕು ಯುವಕ ಸಂಘದ ಅಧ್ಯಕ್ಷ ರಾದ, ನಿಂಗರಾಜ್ ಶಿರಸ್ತೆದಾರ್ ತಿಪ್ಪೇಸ್ವಾಮಿ, ಚೆನ್ನಬಸವರಾಜು , ರಂಗಮ್ಮ, ಮೋಹನ್, ಕುಮಾರಿ, ಗೀತಮ್ಮ, ಶ್ರೀನಿವಾಸ್ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *