ನೂತನ ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ ಯವರನ್ನು ದಾವಣಗರೆ-ಚಿತ್ರದುರ್ಗ ದ ಮಖಂಡರು ದಹಲಿ ಯಲ್ಲಿ ಬೇಟಿ ಮಾಡಿ ಶಭ ಕೋರಿದರು
1 min readನೂತನ ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ ಯವರನ್ನು ದಾವಣಗರೆ-ಚಿತ್ರದುರ್ಗ ದ ಮಖಂಡರು ದಹಲಿ ಯಲ್ಲಿ ಬೇಟಿ ಮಾಡಿ ಶಭ ಕೋರಿದರು
ದೆಹಲಿ:ನವದೆಹಲಿಯಲ್ಲಿ ಕೇಂದ್ರ ಸಾಮಾಜಿಕ ಮತ್ತು ಸಬಲೀಕರಣ ಖಾತೆಯ ಕೇಂದ್ರ ನೂತನ ಮಂತ್ರಿ ಎ. ನಾರಾಯಣಸ್ವಾಮಿ ಯವರನ್ನು ದಾವಣಗೆರೆ ದಲಿತ ಮುಖಂಡ ಆಲೂರು ಲಿಂಗರಾಜ್, ಶಿಕ್ಷಕ ರ ಸಂಘದ ಮಾಸ್ಟರ್ ನಾಗರಾಜ್, ಗಂಗಾಧರ ಮತ್ತು ಹುಡ್ಡಿಮಂಜು , ನವದೆಹಲಿಯ ಲ್ಲಿ ಬೇಟಿ ಮಾಡಿ ಶುಭ ಕೋರಿದರು
ಈ ಸಂದರ್ಭದಲ್ಲಿ ಚಿತ್ರದುರ್ಗದ ಕಾಂಗ್ರೆಸ್ ನ ಯುವ ಮಖಂಡ ಪಿ. ರಘು ಸಹ ದೆಹಲಿಯಲ್ಲಿ ನೂತನ ಸಚಿವರಿಗೆ ಶುಭ ಕೋರಿದರು.