ನಾಳೆ ಚಿತ್ರದುರ್ಗಕ್ಕೆ ಸಚಿವ ಮುನಿರತ್ನ ಇವರ ಪ್ರವಾಸ : ಇ-ಕಚೇರಿ, ವೆಬ್ಸೈಟ್, ಕಚೇರಿ ಉದ್ಘಾಟನೆ
1 min read
ನಾಳೆ ಚಿತ್ರದುರ್ಗಕ್ಕೆ ಸಚಿವ ಮುನಿರತ್ನ ಇವರ ಪ್ರವಾಸ
ಜ.29ರಂದು ಇ-ಕಚೇರಿ, ವೆಬ್ಸೈಟ್, ಕಚೇರಿ ಉದ್ಘಾಟನೆ
ಚಿತ್ರದುರ್ಗಹೊಯ್ಸಳ ನ್ಯೂಸ್/ಚಿತ್ರದುರ್ಗ,
ಚಿತ್ರದುರ್ಗ,ಜನವರಿ28:
ಚಿತ್ರದುರ್ಗದ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಜನವರಿ 29ರಂದು ಇ-ಕಚೇರಿ, ವೆಬ್ಸೈಟ್ ಮತ್ತು ಕಚೇರಿ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ತೋಟಗಾರಿಕೆ ಹಾಗೂ ಯೋಜನೆ ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಎನ್.ಮುನಿರತ್ನ ಕಾರ್ಯಕ್ರಮ ಉದ್ಘಾಟಿಸುವರು ಎಂದು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ತಿಳಿಸಿದ್ದಾರೆ.