ನಾಳೆ ಕಲಾಕುಂಚ ಪುಸ್ತಕ ಜೋಳಿಗೆ ಅಭಿಯಾನ ಯೋಜನೆಯಡಿ ಪುಸ್ತಕಗಳ ಸ್ವೀಕರ ಸರಳ ಸಮಾರಂಭ
1 min read
ಕಲಾಕುಂಚ ಪುಸ್ತಕ ಜೋಳಿಗೆ ಅಭಿಯಾನ ಯೋಜನೆಯಡಿ ಪುಸ್ತಕಗಳ ಸ್ವೀಕರ ಸರಳ ಸಮಾರಂಭ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ದಾವಣಗೆರೆ:
ಕಲಾಕುಂಚದ ಸರ್ವಸದಸ್ಯರೇ ಪದಾಧಿಕಾರಿಗಳೇ,ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಶ್ರೀಮತಿ ಬಿ.ಟಿ.ಜಾಹ್ನವಿ ನಿರಂಜನ್ ಇವರ ಮನೆಯಲ್ಲಿ ಕಲಾಕುಂಚ ಪುಸ್ತಕ ಜೋಳಿಗೆ ಅಭಿಯಾನ ಯೋಜನೆಯಡಿ ಪುಸ್ತಕಗಳನ್ನು ಸ್ವೀಕರಿಸಿರುವ ಒಂದು ಸರಳ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಸಾಧ್ಯವಾದರೆ ಸಮಯ ಮಾಡಿ ಕೊಂಡು ಬನ್ನಿ,
ಸ್ಥಳ :- ಎ.ಎಂ.ಆಪಾರ್ಟಮೆಂಟ್
ವಿದ್ಯಾ ನಗರ ಮುಖ್ಯ ರಸ್ತೆ
ನಾಲ್ಕನೇ ಬಸ್ ನಿಲ್ದಾಣ, ವಿದ್ಯಾ ನಗರ,
ದಾವಣಗೆರೆ – ದೂರವಾಣೆ 9901122728 ಸಾ.ಗ.ಶೆ.